ತಾ.ಪಂ. ಮಾಜಿ ಅಧ್ಯಕ್ಷ ಭದ್ರಯ್ಯ, ತಮಿಳುನಾಡು ಗೇರುಮಾಳ ವಿರಕ್ತಮಠದ ಶಿವಪಂಚಾಕ್ಷರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ಮಂಗಳಗೌರಮ್ಮ ಗಿರಿಯಪ್ಪ, ಉಪಾಧ್ಯಕ್ಷ ಮಲ್ಲೇಶ್, ಸದಸ್ಯರಾದ ಮಹದೇವಮ್ಮ, ಜ್ಯೋತಿ ಬಾಲಕೃಷ್ಣ, ಸುನಿತಾ ನಾಗರಾಜ್ ಸಿಂಗ್, ಯಡೂರಯ್ಯ, ರಂಗಸ್ವಾಮಿ, ಪುಟ್ಟಸ್ವಾಮಿ, ಮಹದೇಶಸ್ವಾಮಿ, ಲೀಲಾವತಿ ಶಿವರಾಜು, ಶ್ರೀನಿವಾಸ್, ಗ್ರಾ.ಪಂ. ಮಾಜಿ ಅಧ್ಯಕ್ಷ ಆರ್. ಶಿವಾನಂದ, ಮುಖಂಡರಾದ ಶ್ರೀನಿವಾಸ್, ಕೃಷ್ಣಪ್ಪ, ವಿಭೂತಿಕೆರೆ ಶಿವಲಿಂಗಯ್ಯ ಹಾಜರಿದ್ದರು.