ಪುನೀತ್ ಅಭಿಮಾನಿ ಸೀಮೆಣ್ಣೆ ರಾಜಣ್ಣ ಹಾಗೂ ಗ್ರಾಮದ ಯುವಕರು ಪುನೀತ್ ಅವರ ಭಾವಚಿತ್ರ ಹಾಕಿಕೊಂಡು ಅವರ ಆತ್ಮಕ್ಕೆ ಶಾಂಯಿ ಸಿಗಲೆಂದು ಪಾದಯಾತ್ರೆ ಕೈಗೊಂಡು ಪ್ರಾರ್ಥಿಸಿದರು. ‘ಅವರು ಮಾಡಿರುವ ಅಪಾರ ಜನಪರ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಅವರ ಸ್ಮರಣೆಯೊಂದಿಗೆ ನಾಗಮಲೆ ಮಾದಪ್ಪನಿಗೆ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಿದೆವು’ ಎಂದು ರಾಜಣ್ಣ ತಿಳಿಸಿದರು.