ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಮೈಸೂರಿನ ವೈದ್ಯ ಲೋಹಿತ್ ರಾವ್ ಮತ್ತು ಅವರ ಪತ್ನಿ ರಾತ್ರಿ ಕಾರಿನಲ್ಲಿ ವಾಪಸ್ಸು ಆಗುತ್ತಿದ್ದರು. ತಾಲ್ಲೂಕಿನ ದೇವರ ಹೊಸಹಳ್ಳಿ ಹಾಗೂ
ತಿಟ್ಟಮಾರನಹಳ್ಳಿ ದಶಪಥದಲ್ಲಿ ಕಾರು ಕೆಟ್ಟು ನಿಂತಿದೆ. ಆಗ ದಂಪತಿ ಹೆದ್ದಾರಿ ಸಹಾಯವಾಣಿ 1033 ಕ್ಕೆ ಕರೆ ಮಾಡಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.