ಪ್ರಕರಣ ಪತ್ತೆಗೆ ಶ್ರಮಿಸಿದ ಮಾಗಡಿ ಡಿವೈಎಸ್ಪಿ ಲಕ್ಷ್ಮಿನಾರಾಯಣ, ಬ್ಯಾಡರಹಳ್ಳಿ ಠಾಣೆ ಇನ್ಸ್ಪೆಕ್ಟರ್ ಬಿ.ಎನ್. ಶ್ರೀನಿವಾಸ್, ಕಂಟ್ರೋಲ್ ರೂಮ್ನ ಇನ್ಸ್ಪೆಕ್ಟರ್ ಶೀವಶಂಕರ್, ಪಿಎಸ್ಐಗಳಾದ ಮಂಜುನಾಥ್, ಶಿವರಾಜು, ಸಿಬ್ಬಂದಿಯಾದ ಉಮೇಶ್, ಬೈರಪ್ಪ, ಜಯಣ್ಣ, ಬಸವರಾಜ ಓಣಿಮನಿ, ಸೋಮನಾಥ ಅವರನ್ನು ಎಸ್ಪಿ ಅಭಿನಂದಿಸಿದರು.