ಬೆಟ್ಟದ ಮೇಲಿರುವ ಕಾಲಭೈರವೇಶ್ವರ ದೇವಾಲಯಕ್ಕೆ ಸಾವಿರಾರು ಭಕ್ತರು ಬರುತ್ತಾರೆ. ಪುಟ್ಟದಾಗಿದ್ದ ದೇಗುಲ ಅಭಿವೃದ್ಧಿಗೊಂಡಿದೆ. ನಾಡ ದೇವತೆ ಮಾರಮ್ಮ, ಮುತ್ತಪ್ಪನ ದೇವಸ್ಥಾನಗಳೂ ಇಲ್ಲಿವೆ. ಯುಗಾದಿ ಸಮಯದಲ್ಲಿ ಚುಂಚನಗಿರಿಯಂತೆಯೇ ಇಲ್ಲಿಯೂ ಭೈರವೇಶ್ವರನ ಜಾತ್ರೆ ನಡೆಯುತ್ತದೆ. ತಳಿ ಮತ್ತು ಆನೇಕಲ್, ಬೆಂಗಳೂರು, ರಾಮನಗರ ಜಿಲ್ಲೆಯಿಂದ ಭಕ್ತರು ಬರುತ್ತಾರೆ.