ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್. ಅಂಕಪ್ಪ, ಉಪಾಧ್ಯಕ್ಷ ಎಂ. ಶ್ರೀನಿವಾಸ್, ಕಾರ್ಯದರ್ಶಿ ಸಿ.ಆರ್. ನಾಗೇಶ್, ಸಿಐಟಿಯು ಮುಖಂಡ ಸ್ವಾಮಿರಾಜ್, ಪದಾಧಿಕಾರಿಗಳಾದ ರಾಮಚಂದ್ರಪ್ಪ, ಶಿವರಾಜು, ಪ್ರಕಾಶ್, ಚನ್ನಪ್ಪಾಜಿ, ಸೋಮಣ್ಣ, ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಖ್ವಾಜಾ, ಸಜದ್ ರೆಹಮತ್, ಫೈರೋಜ್, ಷಾಹಿದ್, ಫಾರೂಕ್ ಇದ್ದರು.