ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಬಿಡದಿ | ಘನ ತ್ಯಾಜ್ಯ ನಿರ್ವಹಣೆಗಿಲ್ಲ ಒತ್ತು; ಎಲ್ಲೆಂದರಲ್ಲಿ ಕಸದ ರಾಶಿ

ಹೆಚ್ಚಿದ ಸೊಳ್ಳೆ ಕಾಟ; ಕೈ ಕಟ್ಟಿ ಕುಳಿತ ಪುರಸಭೆ
ಯೋಗಾನಂದ ಬಿ.ಎನ್
Published : 9 ಡಿಸೆಂಬರ್ 2024, 4:41 IST
Last Updated : 9 ಡಿಸೆಂಬರ್ 2024, 4:41 IST
ಫಾಲೋ ಮಾಡಿ
Comments
ಪಟ್ಟಣದ ನೈರ್ಮಲ್ಯ ಕಾಪಾಡುವುದು ಕೇವಲ ಪುರಸಭೆಯ ಹೊಣೆಯಷ್ಟೇ ಅಲ್ಲ. ನಾಗರಿಕರು ಸಹ ತಮ್ಮ ಕರ್ತವ್ಯ ನಿಭಾಯಿಸಬೇಕು. ಎಲ್ಲೆಂದರಲ್ಲ ಕಸ ಎಸೆಯದೆ ತಮ್ಮ ಬೀದಿಗೆ ಬರುವ ಕಸ ಸಂಗ್ರಹಿಸುವ ವಾಹನಗಳಿಗೆ ನೀಡಬೇಕು.
ಸತೀಶ್, ಸ್ಥಳೀಯ ನಿವಾಸಿ
ಪಟ್ಟಣದಲ್ಲಿರುವ ಕಸದ ರಾಶಿಗಳನ್ನು ನೋಡಿದಾಗ ನಮ್ಮ ಸುತ್ತಮುತ್ತಲಿನ ಪರಿಸರದ ಭವಿಷ್ಯದ ಆತಂಕವಾಗುತ್ತದೆ. ಇದಕ್ಕೆ ಪುರಸಭೆಯ ನಿರ್ಲಕ್ಷ್ಯದ ಜೊತೆಗೆ ಹೊಣೆಗಾರಿಕೆ ಮರೆತಿರುವ ನಾಗರಿಕರು ಸಹ ಕಾರಣ. ಇಬ್ಬರಲ್ಲೂ ಬದಲಾವಣೆ ಆಗಬೇಕಿದೆ.
ಸುರೇಶ್, ಕೆಂಚನಕುಪ್ಪೆ ನಿವಾಸಿ
ಕೇತಗಾನಹಳ್ಳಿ ಸಂಪರ್ಕಿಸುವ ರಸ್ತೆ ಬದಿ ಇರುವ ಕಸದ ರಾಶಿ
ಕೇತಗಾನಹಳ್ಳಿ ಸಂಪರ್ಕಿಸುವ ರಸ್ತೆ ಬದಿ ಇರುವ ಕಸದ ರಾಶಿ
ಬಿಡದಿ ಪಟ್ಟಣದ ಖಾಲಿ ನಿವೇಶನವು ಕಸದ ತಿಪ್ಪೆಯಾಗಿರುವುದು
ಬಿಡದಿ ಪಟ್ಟಣದ ಖಾಲಿ ನಿವೇಶನವು ಕಸದ ತಿಪ್ಪೆಯಾಗಿರುವುದು
ನೆಲ್ಲಿಗುಡ್ಡ ಕೆರೆ ರಸ್ತೆಯ ಖಾಲಿ ನಿವೇಶನದಲ್ಲಿರುವ ಕಸದ ರಾಶಿ
ನೆಲ್ಲಿಗುಡ್ಡ ಕೆರೆ ರಸ್ತೆಯ ಖಾಲಿ ನಿವೇಶನದಲ್ಲಿರುವ ಕಸದ ರಾಶಿ
ಬಿಡದಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಕಾಂಪೌಂಡ್ ಬಳಿಯ ಕಸದ ರಾಶಿ
ಬಿಡದಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಕಾಂಪೌಂಡ್ ಬಳಿಯ ಕಸದ ರಾಶಿ
ಪಟ್ಟಣದ ಖಾಸಗಿ ಲೇಔಟ್ ರಸ್ತೆಯ ಬದಿಯ ಇರುವ ಕಸ
ಪಟ್ಟಣದ ಖಾಸಗಿ ಲೇಔಟ್ ರಸ್ತೆಯ ಬದಿಯ ಇರುವ ಕಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT