ತಾಲ್ಲೂಕಿನ ಸಿಂಗರಾಜಿಪುರ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ದೇವರಾಜು ಅಧ್ಯಕ್ಷತೆವಹಿಸಿದ್ದರು. ಟ್ರಸ್ಟ್ ಕಾರ್ಯದರ್ಶಿ ಜಯಸಿಂಹ ಪ್ರಾಸ್ತಾವಿಕ ಮಾತನಾಡಿದರು. ಜಂಗಮ ಚಿಗುರು ಕಲಾ ತಂಡದ ಮುತ್ತುರಾಜ್ ತಂಡ ಗೀತಗಾಯನ ನಡೆಸಿಕೊಟ್ಟಿತು.
ಮುಖಂಡರಾದ ರವಿ, ರೋಸ್ಮೇರಿ, ಮಹೇಶ್, ಸತೀಶ್, ಮಂಜುನಾಥ್, ಪುಟ್ಟಸ್ವಾಮಿ ಭಾಗವಹಿಸಿದ್ದರು. ಸೌಭಾಗ್ಯಾ ಮತ್ತು ತಂಡ, ಜಯಮ್ಮ ಮತ್ತು ತಂಡ, ಚಿಕ್ಕಮ್ಮ ಮತ್ತು ತಂಡ ಸೋಬಾನೆ ಪದ ಹಾಡಿದರು.