ಜಿಲ್ಲಾ ಪಂಚಾಯಿತಿ ಸದಸ್ಯೆ ಜಯರತ್ನ ರಾಜೇಂದ್ರ, ತಾಲ್ಲೂಕು ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಚಂದ್ರನಾಯ್ಕ್, ಮುಖಂಡರುಗಳಾದ ಏಳಗಳ್ಳಿರವಿ, ಸಿಲ್ಕ್ರವಿ, ಚೀರಣಕುಪ್ಪೆ ರವಿ, ರವಿ, ನಾಗರಾಜು, ಗೋಪಾಲನಾಯ್ಕ್, ಹಲಗಪ್ಪ, ವೀರಭದ್ರಯ್ಯ, ಪುಟ್ಟಸ್ವಾಮಿ, ಸುಧಾ, ಲಕ್ಷ್ಮಿದೇವಮ್ಮ, ಶಿವರಾಮಚಾರಿ, ಅಮ್ಜದ್ ಆಲಿಖಾನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.