ಬುಧವಾರ, 20 ಆಗಸ್ಟ್ 2025
×
ADVERTISEMENT
ADVERTISEMENT

ರಾಮನಗರ: ಕಾಯಕಲ್ಪಕ್ಕೆ ಕಾದಿದೆ ಹೊಂಬಾಳಮ್ಮನ ಕೆರೆ

ಕೆರೆ ತುಂಬಾ ಗಿಡಗಂಟೆ, ಬಳ್ಳಿಗಳು: ಅಭಿವೃದ್ಧಿಗೆ ಸಾರ್ವಜನಿಕರ ಒತ್ತಾಯ
ಸುಧೀಂದ್ರ ಸಿ.ಕೆ.
Published : 30 ಜೂನ್ 2025, 4:58 IST
Last Updated : 30 ಜೂನ್ 2025, 4:58 IST
ಫಾಲೋ ಮಾಡಿ
Comments
ಮಾಗಡಿಯ ಐತಿಹಾಸಿಕ ಹೊಂಬಾಳಮ್ಮನ ಕೆರೆಯಲ್ಲಿ ಬೆಳೆದಿರುವ ಗಿಡಗಂಟೆ
ಮಾಗಡಿಯ ಐತಿಹಾಸಿಕ ಹೊಂಬಾಳಮ್ಮನ ಕೆರೆಯಲ್ಲಿ ಬೆಳೆದಿರುವ ಗಿಡಗಂಟೆ
ಕೆರೆಯಲ್ಲಿ ಚರಂಡಿ ನೀರು ಗಿಡಗಂಟೆಗಳು ಹೆಚ್ಚಾಗಿ ಬೆಳೆದು ಕೆರೆ ಅಂದವೇ ಕಳೆದುಕೊಂಡಿದೆ. ಹಾಗಾಗಿ ಕೂಡಲೇ ಸರ್ಕಾರ ಕೆರೆ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.
– ರವಿಕುಮಾರ್, ರೈತ ಸಂಘ ಜಿಲ್ಲಾ ಯುವ ಘಟಕದ ಅಧ್ಯಕ್ಷರು ಮಾಗಡಿ
ಕುದೂರು ಮತ್ತು ಹೊಂಬಾಳಮ್ಮನಕೆರೆ ಅಭಿವೃದ್ಧಿ ಮಾಡುವ ಹಿನ್ನೆಲೆ ಟೆಂಡರ್ ಪ್ರಕ್ರಿಯೆ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ‍ಪೂರ್ಣಗೊಳ್ಳಲಿದೆ.
– ಕೆಂಚೇಗೌಡ, ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷರು ಮಾಗಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT