7 ಜನರ ವಿರುದ್ಧ ಠಾಣಾಧಿಕಾರಿ ಎಚ್.ಸಿ. ಮಂಜುನಾಥ ಎಫ್ಐಆರ್ ದಾಖಲಿಸಿದ್ದಾರೆ.ಕಾನೂನು ಉಲ್ಲಂಘನೆ ಮಾಡುವುದು ಅಪರಾಧ. ಎಚ್ಚರಿಕೆ ನೀಡಿದ ನಂತರವೂ ಅಲೆದಾಡಿದರೆ, ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು. ಪುರಸಭೆ ವ್ಯಾಪ್ತಿಯ ಕೊರೊನಾ ಇನ್ಸಿಡೆಂಟ್ ಕಮಾಂಡೋಗಳಾದ ಬಿ.ಎಂ.ಸುಷ್ಮಾ, ಪ್ರಶಾಂತ್ ಕುಮಾರ್ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದರಿಂದ ಪ್ರಕರಣದ ದಾಖಲಾಗಿದೆ ಎಂದು ತಹಶೀಲ್ದಾರ್ ಹೇಳಿದರು.