ಸಮಾಜ ಸೇವಕ ಲಕ್ಷ್ಮಣ್ , ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ. ಶೇಷಾದ್ರಿ ಅಯ್ಯರ್, ಉಪಾಧ್ಯಕ್ಷ ವಿ. ಬಾಲಕೃಷ್ಣ, ಕಾರ್ಯದರ್ಶಿ ಕೆ.ಎಚ್. ಚಂದ್ರಶೇಖರಯ್ಯ, ಖಜಾಂಚಿ ಎಂ. ಪರಮಶಿವಯ್ಯ, ಯೂತ್ ರೆಡ್ಕ್ರಾಸ್ ಸಂಸ್ಥೆ ಅಧ್ಯಕ್ಷ ಎಸ್. ರುದ್ರೇಶ್ವರ, ಪದಾಧಿಕಾರಿಗಳಾದ ಸಿಖ್ ಬಕ್ತುಲ್ಲಾ ಖಾನ್, ಅಬ್ದುಲ್ ಸತ್ತಾರ್, ಬಶೀರ್ ಅಹಮದ್ ಖಾನ್, ಕೆಂಪೇಗೌಡ, ಲಯನ್ಸ್ ಸೂಪರ್ ಸ್ಪೆಷಾಲಿಟಿ ಕಣ್ಣಾಸ್ಪತ್ರೆಯ ಡಾ.ಜಸ್ಮಿತಾ ಇದ್ದರು.