ಟ್ರಸ್ಟ್ ಕಾರ್ಯದರ್ಶಿ ಪುಟ್ಟರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಆಂಜನೇಯ ಕಲಾ ಟ್ರಸ್ಟ್ ಅಧ್ಯಕ್ಷ ಚಕ್ಕೆರೆ ವಿಜೇಂದ್ರ, ಬೊಂಬೆ ನಾಡು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕರ್ಣ, ಕಲಾವಿದ ತೊರೆಹೊಸೂರು ಚಂದ್ರಶೇಖರ್, ರಂಗ ನಿರ್ದೇಶಕ ಶಿವಾನಂದ ಮೂರ್ತಿ, ವೆಂಕಟೇಶ್, ಕೃಷ್ಣಪ್ಪ ಇದ್ದರು. ಗಾಯಕರಾದ ಅಬ್ಬೂರು ಕೃಷ್ಣಪ್ಪ, ದಯಾನಂದ, ಮಹೇಶ್, ಕಿರಣ್ ಕುಮಾರ್, ರಾಜು, ಶಿವಕುಮಾರ್ ತಂಡದವರು ರಂಗ ಗೀತೆಗಳನ್ನು ಹಾಡಿದರು.