ಗುರುವಾರ, 26 ಫೆಬ್ರುವರಿ 2026
×
ADVERTISEMENT

ಪೂಜಾ ಕುಣಿತ: ಹಳ್ಳಿಯಿಂದ ದೆಹಲಿ ತಲುಪಿದ ಕಲಾವಿದ

Published : 6 ಸೆಪ್ಟೆಂಬರ್ 2024, 4:40 IST
Last Updated : 6 ಸೆಪ್ಟೆಂಬರ್ 2024, 4:40 IST
ADVERTISEMENT
ಫಾಲೋ ಮಾಡಿ
Comments
ಕಲಾವಿದ ಹನುಮಂತ ನಾಯ್ಕ್

ಕಲಾವಿದ ಹನುಮಂತ ನಾಯ್ಕ್

ಪೂಜಾ ಕುಣಿತದ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಒಲವಿತ್ತು. ನಮ್ಮ ನಾಡಿನ ಸಂಸ್ಕೃತಿ ಮತ್ತು ದೇಸಿ ಕಲೆಯನ್ನು ಉಳಿಸಿ ಬೆಳೆಸಬೇಕೆಂಬ ಮಹತ್ವಕಾಂಕ್ಷೆ ಇತ್ತು. ದೇಸಿ ಕಲೆಯ ಮೂಲಕವೇ ರಾಜ್ಯ ರಾಷ್ಟ್ರದವರೆಗೂ ಗುರುತಿಸಿಕೊಳ್ಳಬೇಕು ಎನ್ನುವುದು ಮನದಿಂಗಿತವಾಗಿತ್ತು. ಅದರಂತೆ ಹಟ ಬಿಡದೇ ಪೂಜಾ ಕುಣಿತ ಕಲಿತೆ. ಇಂತಹ ದೇಸೀ ಕಲೆಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಕಾರ ಮುಖ್ಯವಾಗಿದೆ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಗ್ರಾಮದೇವತೆಗಳ ಹಬ್ಬ ರಾಜಕೀಯ ಕಾರ್ಯಕ್ರಮಗಳು ಸೇರಿದಂತೆ ತಿಂಗಳಲ್ಲಿ ಕನಿಷ್ಠ ನಾಲ್ಕರಿಂದ ಐದು ಕಾರ್ಯಕ್ರಮ ಇರುತ್ತವೆ. ಈ ಕಲೆ ನನಗೆ ಖುಷಿಯನ್ನೂ ನೀಡಿದೆ ತೃಪ್ತಿಯನ್ನೂ ತಂದು ಕೊಟ್ಟಿದೆ.
ಹನುಮಂತ ನಾಯ್ಕ್ ಪೂಜಾ ಕುಣಿತ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT