ಜ್ಞಾನ ವಿಕಾಸ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕರಾದ ಎಲ್. ಸತೀಶ್ ಚಂದ್ರ, ನಾಗರಾಜು, ಬಿ.ಎನ್. ಗಂಗಾಧರಯ್ಯ, ಖಚಾಂಚಿ ಹೊನ್ನಶೆಟ್ಟಿ, ಶಿಕ್ಷಣ ಸಂಸ್ಥೆಯ ಎಂಜಿನಿಯರಿಂಗ್ ವಿಭಾಗದ ಪ್ರಾಚಾರ್ಯ ಸತೀಶ್ಚಂದ್ರ, ಪದವಿ ವಿಭಾಗದ ಪ್ರಾಚಾರ್ಯೆ ಟಿ. ರೂಪಾ, ಪಿ.ಯು ವಿಭಾಗದ ಪ್ರಾಚಾರ್ಯ ಎನ್.ಎಸ್. ವೀರಭದ್ರಯ್ಯ, ಬಿಡದಿ ತಟ್ಟೆ ಇಡ್ಲಿ ಹೋಟೆಲ್ ಮಾಲೀಕ ಶಶಿಕುಮಾರ್, ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಮಾಲೀಕರಾದ ಕೋಮಲಾ ಕಿರಣ್ ಕುಮಾರ್, ‘ಪ್ರಜಾವಾಣಿ’ ಪತ್ರಿಕೆಯ ಪ್ರಸರಣ ವಿಭಾಗದ ಡಿಜಿಎಂ ಜಗನ್ನಾಥ ಜೋಯಿಸ್, ಹಿರಿಯ ವ್ಯವಸ್ಥಾಪಕ ಟಿ.ಎಂ. ಬಸವರಾಜು, ಜಿಲ್ಲಾ ಪ್ರತಿನಿಧಿಗಳಾದ ಶಂಕರ್ ಹಿರೇಮಠ, ಮಹೇಶ್, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.