ಮೇಕೆದಾಟು ಹೋರಾಟ ಸಮಿತಿ ಪದಾಧಿಕಾರಿಗಳಾದ ಸಂಪತ್ಕುಮಾರ್, ಹಾರೋಹಳ್ಳಿ ಮಲ್ಲಪ್ಪ, ಎಂ.ಡಿ.ಶಿವಕುಮಾರ್, ಲಾಯರ್ ನಂಜೇಗೌಡ, ಒಕ್ಕಲಿಗರ ಒಕ್ಕೂಟ ರಾಜ್ಯ ಸಂಘಟನಾ ಕಾರ್ಯದರ್ಶಿ ಗಬ್ಬಾಡಿ ಕಾಡೇಗೌಡ, ರೈತ ಮುಖಂಡ ದೇವರಾಜು, ಬಿಜೆಪಿಯ ಅನಂದಪೈ, ಶಿವರಾಜು, ಶಿವಲಿಂಗಯ್ಯ, ಆಟೊ ಕುಮಾರ್, ರವೀಂದ್ರಬಾಬು, ಕೋಟೆ ಮಂಜು, ಪ್ರದೀಪ, ಪವಿತ್ರ ಸೇರಿದಂತೆ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು.