ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT
ADVERTISEMENT

ರಾಮನಗರ | ಬಾರ್‌ನಲ್ಲಿ ಗಲಾಟೆ: ಕೂಗಾಡಬೇಡ ಎಂದಿದ್ದಕ್ಕೆ ಚಾಕು ಹಾಕಿದರು!

Published : 12 ಡಿಸೆಂಬರ್ 2025, 3:09 IST
Last Updated : 12 ಡಿಸೆಂಬರ್ 2025, 3:09 IST
ಫಾಲೋ ಮಾಡಿ
Comments
ಸಚಿನ್ ಎಂ.
ಸಚಿನ್ ಎಂ.
ಗಾಂಜಾ ಮಾರಾಟ-ನಾಲ್ವರ ಬಂಧನ
ರಾಮನಗರದ ಯಾರಬ್‌ನಗರದ ಗೆಜ್ಜಲಗುಡ್ಡೆ ಬಳಿಯ ಉದ್ಯಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿರುವ ರಾಮನಗರ ಟೌನ್ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಯಾರಬ್‌ನಗರದ ಸರ್ದಾರ್ ಸಾದಿಕ್ ಪಾಷಾ ಮೆಹಬೂಬ್‌ನಗರದ ಸಯ್ಯದ್ ಖಲೀಂ ಅಲಿಯಾಸ್ ಕಚಡಾ ಖಲೀಂ ಹಾಗೂ ಜಾವಿದ್ ಬಂಧಿತರು. ಆರೋಪಿಗಳಿಂದ ₹6700 ಮೌಲ್ಯದ 134 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT