ಗುರುವಾರ, 21 ಆಗಸ್ಟ್ 2025
×
ADVERTISEMENT
ADVERTISEMENT

ರಾಮನಗರ: ಕ್ರಷರ್‌ಗಾಗಿ ಸರ್ಕಾರಿ ಶಾಲೆ ಸ್ಥಳಾಂತರಕ್ಕೆ ಹುನ್ನಾರ

ಚನ್ನಮ್ಮನಪಾಳ್ಯ: ಶಾಲೆ ಉಳಿಸಲು ಗ್ರಾಮಸ್ಥರ ಪಣ; ಕ್ರಷರ್ ಲಾಬಿಗೆ ಮಣಿದರೇ ಅಧಿಕಾರಿಗಳು?
Published : 24 ಜೂನ್ 2025, 4:09 IST
Last Updated : 24 ಜೂನ್ 2025, 4:09 IST
ಫಾಲೋ ಮಾಡಿ
Comments
ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಶಾಲೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಪೋಷಕರು ಮತ್ತು ಗ್ರಾಮಸ್ಥರು
ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಶಾಲೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಪೋಷಕರು ಮತ್ತು ಗ್ರಾಮಸ್ಥರು
ಊರಿನ ಶಾಲೆಗೆ ಸೂರು ಕಲ್ಪಿಸಲು ನಾವು 20 ಕುಂಟೆ ಜಾಗ ದಾನ ಕೊಟ್ಟೆವು. ಅಲ್ಲಿ ಸರ್ಕಾರವೇ ಕಟ್ಟಡ ನಿರ್ಮಿಸಿ ಶಾಲೆ ನಡೆಸುತ್ತಿದೆ. ಊರಿನಲ್ಲಿ ಕ್ರಷರ್‌ ಶುರುವಾದಾಗಿನಿಂದ ಸಮಸ್ಯೆ ಶುರುವಾಗಿದೆ. ಏನೇ ಆದರೂ ಶಾಲೆ ಸ್ಥಳಾಂತರಕ್ಕೆ ನಾವು ಬಿಡುವುದಿಲ್ಲ
ಜಯಮ್ಮ ಶಾಲೆಗೆ ದಾನ ನೀಡಿದವರು
ಎರಡು ದಶಕಗಳಿಂದ ನಡೆದುಕೊಂಡು ಹೋಗುತ್ತಿದ್ದ ಶಾಲೆಯ ಜಾಗ ತಮ್ಮದೆಂದು ವ್ಯಕ್ತಿಯೊಬ್ಬರು ಆಕ್ಷೇಪ ಎತ್ತಿ ಕೋರ್ಟ್ ಮೊರೆ ಹೋಗಿದ್ದಾರೆ. ಕೋರ್ಟ್‌ ಆದೇಶದ ಅನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು
ಪಿ. ಸೋಮಲಿಂಗಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಮನಗರ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT