‘ಆರೋಪಿ ಗೋವಿಂದಪ್ಪ 2018ರಿಂದ ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ. ಆತ ರೈಸ್ ಫುಲ್ಲಿಂಗ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದು, ಅದರಲ್ಲಿ ₹ 1.30 ಕೋಟಿ ಹೂಡಿಕೆ ಮಾಡಿ ಕೈ ಸುಟ್ಟುಕೊಂಡಿದ್ದ. ರೈಸ್ ಫುಲ್ಲಿಂಗ್ ಆಸೆಗೆ ಬಿದ್ದು, ಅಡವಿಟ್ಟ ಚಿನ್ನಾಭರಣಗಳಿಂದ ಬಂದ ಹಣವನ್ನು ಕೊಟ್ಟಿದ್ದು, ಅವರು ಸಹ ಕೈಕೊಟ್ಟು ಪರಾರಿ ಆಗಿದ್ದರು. ಅಲ್ಲದೆ ಬ್ಯಾಂಕ್ಗೆ ಇಟ್ಟ ಒಡವೆಗಳನ್ನು ಬಡ್ಡಿ ಕಟ್ಟಲು ಮತ್ತೊಂದು ಒಡವೆಯನ್ನು ಅಡಮಾನವಿಡುವ ಚಾಳಿ ಬೆಳೆಸಿಕೊಂಡಿದ್ದ’ ಎಂದು
ವಿವರಿಸಿದರು.