‘ದೇಶದಲ್ಲಿ ವಿವಿಧ ಕಾರಣಗಳಿಂದಾಗಿ ಪರಿಸರ, ನೀರು, ಗಾಳಿ, ಆರೋಗ್ಯ ಎಲ್ಲವೂ ಕಲುಷಿತವಾಗುತ್ತಿದೆ. ವಿದ್ಯಾರ್ಥಿಗಳು ನಿತ್ಯ ವ್ಯಾಯಾಮ, ಯೋಗಾಸನ, ಧ್ಯಾನ, ಈಜುವುದು ಮತ್ತು ಇತರೆ ಕ್ರೀಡಾ ಅಭ್ಯಾಸಗಳಲ್ಲಿ ನಿರತರಾಗಬೇಕು. ಕೇವಲ ಸಂಪತ್ತಿನ ಸಂಗ್ರಹವೇ ಜೀವನದ ಉದ್ದೇಶವಾಗಬಾರದು. ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.