ಮುಖಂಡರಾದ ಹಮೀದ್ ಮುನಾವರ್, ಲಿಯಾಕತ್ ಆಲಿಖಾನ್, ಅಕ್ಬರ್, ಪೈಲ್ವನ್ ಅಕ್ರಂ, ಫಯಾಜ್, ಶೋಯಬ್, ಡಿ.ಎಸ್.ಎಸ್. ಸಂಚಾಲಕ ವೆಂಕಟೇಶ್, ಪೌರಸೇವಾ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ, ಪದಾಧಿಕಾರಿಗಳಾದ ವೆಂಕಟೇಶ್, ಎಂ.ಟಿ.ವೆಂಕಟೇಶ್, ಮಂಜುನಾಥ್, ಕೆ.ಮಂಜು, ಲೋಕೇಶ್, ವೆಂಕಟನಾರಾಯಣ, ಮೀರ್ ಅಮ್ಜದ್, ಎನ್.ಮಹೇಂದ್ರ, ವೆಂಕಟೇಶ್, ಗಜೇಂದ್ರ ಇದ್ದರು. ಧರ್ಮಪಾಲ ಸ್ವಾಗತಿಸಿದರು. ಶಿಕ್ಷಕ ರಾಮಣ್ಣ ನಿರೂಪಿಸಿದರು.