ಮಂಗಳವಾರ ಭಗವತಿ ಸೇವೆ, ಕಳಸ ಪೂಜೆ, ಪವಮಾನ ಸೂಕ್ತ ಪಠಣ, ಪೀಠಪೂಜೆ, ದುರ್ಗಾಹೋಮ, ದೇವಿಗೆ ಸರ್ವಾಲಂಕಾರ ಮಾಡಿ ಪೂಜಿಸಲಾಯಿತು. ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ, ಪದಾಧಿಕಾರಿಗಳಾದ ಜಿ.ಒ. ಕೃಷ್ಣ, ವಾಸನ್, ಮುತ್ತುರಾಜ್, ಗೋಪಾಲ್, ಕುಮಾರ್, ಚಿದಾನಂದ್, ಮಾಗಡಿ ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ. ಗೋಪಾಲ್, ಕಾರ್ಯದರ್ಶಿ ಚಂದ್ರಶೇಖರ್, ಮೋಹನ್ ಕುಮಾರ್, ಕುದೂರಿನ ವೆಂಕಟೇಶ್, ಶಶಾಂಕ್ ಈಡಿಗ ಗೌಡ, ಬಾಣವಾಡಿ ಕೃಷ್ಣಪ್ಪ, ಸೋಲೂರಿನ ವೆಂಕಟಾಚಲಯ್ಯ, ಬಸವರಾಜು ಈಡಿಗ, ಸಿದ್ದರಾಜು ಈಡಿಗ ಇದ್ದರು.