ಷಿಕಾಗೊದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣ ಇಡೀ ವಿಶ್ವದ ಗಮನವನ್ನು ಭಾರತದ ಕಡೆಗೆ ಸೆಳೆಯುವಂತೆ ಮಾಡಿತ್ತು. ಬಾಲ್ಯದಿಂದಲೆ ವಿಭಿನ್ನವಾಗಿ, ವಿಶಿಷ್ಟವಾಗಿ ಬೆಳೆದಂತಹ ಸ್ವಾಮಿ ವಿವೇಕಾನಂದರ ಜೀವನ ದೇಶದ ಪ್ರತಿಯೊಬ್ಬರಿಗೂ ಮಾದರಿ. ಅಂತಹ ವೀರಸನ್ಯಾಸಿಯ ವಿಚಾರಧಾರೆಗಳು ಎಂದಿಗೂ ಅಜರಾಮರ ಎಂದರು.