‘ಈಶ್ವರಪ್ಪ ಅವರಿಗೆ ತಲೆ ಕೆಟ್ಟಿದೆ. ಪಕ್ಷದ ಕಾರ್ಯಕ್ರಮವನ್ನು ನಾಡಿನ ಜನತೆ ಸ್ವೀಕರಿಸಿದ್ದಾರೆ’ ಎಂದು ತಿಳಿಸಿದರು. ತಗ್ಗಿಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವರಾಜಮ್ಮ ಮುಕುಂದ, ರಂಗಪ್ಪ, ಮಾಡಿ ರಂಗಯ್ಯ, ಅಪ್ಪೇಗೌಡ, ರಂಗಸ್ವಾಮಿ, ಪಾರ್ಥಯ್ಯ, ನಾರಾಯಣಪ್ಪ, ಅಣ್ಣಯ್ಯಪ್ಪ, ತಮ್ಮಯ್ಯ, ವಿಜಯಲಕ್ಷ್ಮೀ, ವರ್ತಕ ಎಎಸ್.ನಾಗರಾಜ ಶೆಟ್ಟಿ, ಲಕ್ಷ್ಮೀವೆಂಕಟರಮಣಸ್ವಾಮಿ ದೇಗುಲ ಟ್ರಸ್ಟಿನ ಶಾರದಾ ಸುರೇಶ್, ಈರಯ್ಯ, ಪೈಲ್ವಾನ್ ನಾರಾಯಣ ಸಿಂಗ್, ಮರಾಠ ಸಂಘದ ಮುಖಂಡ ಮೋಹನ್ಕುಮಾರ್ ಇದ್ದರು, ಅರ್ಚಕ ಕಿರಣ್್ ದೀಕ್ಷಿತ್ ಪೂಜೆ ನೆರವೇರಿಸಿದರು.