ಬಿಡಿಇಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ,ಹಾಲು ಒಕ್ಕೂಟ ನಿರ್ದೇಶಕ ನರಸಿಂಹ ಮೂರ್ತಿ, ಲಕ್ಕೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಚನ್ನಗಂಗಯ್ಯ, ಕುಮಾರ, ಬಲರಾಮ, ಗೌರಮ್ಮ, ಕೃಷ್ಣಪ್ಪ, ಗಂಗರಾಜು, ಬೃಂಗೇಶ ಡೈರಿ ವಿಸ್ತಾರಣಾ ಅಧಿಕಾರಿಗಳಾದ ಗೋಪಾಲಕೃಷ್ಣ, ಚೆಲುವರಂಗಯ್ಯ, ಮುಖಂಡರಾದ ಬೈರನರಸಯ್ಯ, ನರಸಿಂಹಮೂರ್ತಿ ರಾವ್, ಹನುಮಂತರಾಯಪ್ಪ, ರವಿ ಕುಮಾರ, ಗೋವಿಂದರಾಜು, ವೆಂಕಟೇಶ, ಕೃಷ್ಣಯ್ಯ, ರವಿಇದ್ದರು.