<p><strong>ವಿಜಯಪುರ: </strong>ನಗರದ ಖಾಸಗಿ ಹೋಟೆಲ್ನಲ್ಲಿ ರೋಟರಿ ಕ್ಲಬ್ ಆಫ್ ವಿಜಯಪುರ ವತಿಯಿಂದ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧಿಕಾರವನ್ನು ಹಸ್ತಾಂತರಿಸಲಾಯಿತು.</p>.<p>ರೋಟೇರಿಯನ್ಗಳಾದ ಸಂಗ್ರಾಮ ಪಾಟೀಲ, ಅಶೋಕ ಕುಲಹಳಿಕರ ಮಾತನಾಡಿದರು.</p>.<p>ರೋಟೇರಿಯನ್ ಕೃಷ್ಣ ಗುನ್ನಾಳಕರ್ ಅವರಿಂದ ಅಧ್ಯಕ್ಷರ ಅಧಿಕಾರವನ್ನು ರೋಟೇರಿಯನ್ ಡಾ. ವಿಶ್ವನಾಥ್ ಸಿದ್ಧಾಂತಿ ಹಾಗೂ ಕಾರ್ಯದರ್ಶಿ ಅಧಿಕಾರವನ್ನು ರೋಟೇರಿಯನ್ ಡಿ.ಜೋಸೆಫ್ ಸ್ವೀಕರಿಸಿದರು.</p>.<p>ರೋಟರಿ ಸಮಾಜ ಸೇವೆಗೆ ಕೈಜೋಡಿಸಲು ನೂತನ ಸದಸ್ಯರಾಗಿ ಸಂದೀಪ ಪಾಟೀಲ, ಎಸ್.ಎಂ. ಪಾಟೀಲ, ಲಕ್ಷ್ಮಣ ನಾಗಣೆ ನೇಮಕಗೊಂಡರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ನಗರದ ಖಾಸಗಿ ಹೋಟೆಲ್ನಲ್ಲಿ ರೋಟರಿ ಕ್ಲಬ್ ಆಫ್ ವಿಜಯಪುರ ವತಿಯಿಂದ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧಿಕಾರವನ್ನು ಹಸ್ತಾಂತರಿಸಲಾಯಿತು.</p>.<p>ರೋಟೇರಿಯನ್ಗಳಾದ ಸಂಗ್ರಾಮ ಪಾಟೀಲ, ಅಶೋಕ ಕುಲಹಳಿಕರ ಮಾತನಾಡಿದರು.</p>.<p>ರೋಟೇರಿಯನ್ ಕೃಷ್ಣ ಗುನ್ನಾಳಕರ್ ಅವರಿಂದ ಅಧ್ಯಕ್ಷರ ಅಧಿಕಾರವನ್ನು ರೋಟೇರಿಯನ್ ಡಾ. ವಿಶ್ವನಾಥ್ ಸಿದ್ಧಾಂತಿ ಹಾಗೂ ಕಾರ್ಯದರ್ಶಿ ಅಧಿಕಾರವನ್ನು ರೋಟೇರಿಯನ್ ಡಿ.ಜೋಸೆಫ್ ಸ್ವೀಕರಿಸಿದರು.</p>.<p>ರೋಟರಿ ಸಮಾಜ ಸೇವೆಗೆ ಕೈಜೋಡಿಸಲು ನೂತನ ಸದಸ್ಯರಾಗಿ ಸಂದೀಪ ಪಾಟೀಲ, ಎಸ್.ಎಂ. ಪಾಟೀಲ, ಲಕ್ಷ್ಮಣ ನಾಗಣೆ ನೇಮಕಗೊಂಡರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>