ನಗರದ ಹೊರವಲಯದ ಅನುಪಿನ ಕಟ್ಟೆ–ಗೋವಿಂದಾಪುರನೆಡುತೋಪಿನಲ್ಲಿಜೂಜಾಟದ ಆಡುವಾಗಗಿರೀಶ್ ಆತನ ಸ್ನೇಹಿತ ದೊರೆರಾಜ್ ಮತ್ತು ಹಜ್ರುಆತನ ಸಹೋದರ ಶೋಯೆಬ್, ತಬರೀಜ್ ತಂಡದ ಮಧ್ಯೆ ಜಗಳ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಗಿರಿ ಅಲ್ಲಿಂದ ಹೊರಟಿದ್ದಾನೆ.ಆಗಹಜ್ರು ಹಾಗೂಇತರ ಐವರುಸಿನಿಮೀಯ ರೀತಿಯಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ಸಿದ್ದೇಶ್ವರ ವೃತ್ತದ ಬಳಿಬರ್ಜಿಯಿಂದಇರಿದಿದ್ದಾರೆ. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಬದುಕುಳಿಯಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.