ತೀರ್ಥಹಳ್ಳಿಯಲ್ಲಿ 4, ಭದ್ರಾವತಿ, ಹೊಸನಗರತಾಲ್ಲೂಕುಗಳಲ್ಲಿ ತಲಾ 2 ಬ್ಲಾಕ್ಗಳಲ್ಲಿ ಮರಳು ತೆಗೆಯಲಾಗುತ್ತಿದೆ. ಈ ಎಲ್ಲ ಬ್ಲಾಕ್ಗಳಿಗೂ ಸಿಸಿಟಿವಿ ಅಳವಡಿಸಬೇಕು. ಮರಳು ಸಾಗಣೆ ಲಾರಿಗಳ ತಪಾಸಣೆಗಾಗಿ 8 ಚೆಕ್ಪೋಸ್ಟ್ಗಳು ಇವೆ, ಅಲ್ಲಿ ಸಿಸಿಟಿವಿ ಕ್ಯಾಮೆರಾ ಆಳವಡಿಸಲಾಗಿದೆ. ಇನ್ನೂ 5 ಚೆಕ್ಪೋಸ್ಟ್ ತೆರೆಯಬೇಕು. ತಪಾಸಣೆ ಮತ್ತಷ್ಟು ಬಿಗಿಗೊಳಿಸಬೇಕು ಎಂದು ತಾಕೀತು ಮಾಡಿದರು.