ಕ್ಯಾಂಟರ್ ಒಳಗೆ ಮಲಗಿದ್ದ ದೊಡ್ಡಮನೆಕೇರಿ ಸಲ್ಮಾನ್ (28) ಮೃತ ವ್ಯಕ್ತಿ. ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಬ್ರಿಯಿಂದ ತೀರ್ಥಹಳ್ಳಿಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸದೆ. ಕ್ಯಾಂಟರ್ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಸಲ್ಮಾನ್ ದೊಡ್ಡಮನೆಕೇರಿ ಮೊಟ್ಟೆ ವ್ಯಾಪಾರಿ ರಿಯಾಜ್ ಅವರ ಪುತ್ರ.