‘ಕಾಗೋಡು ಅಧಿಕಾರ ಅವಧಿಯಲ್ಲಿ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಭೂಮಿಹಕ್ಕು ಕೊಟ್ಟು, ಸ್ವಾವಲಂಬಿಗಳಾಗಲು ಅನುವು ಮಾಡಿಕೊಟ್ಟಿದ್ದಾರೆ.
ಸದಾ ಜನರ ಪರವಾಗಿ ಚಿಂತಿಸುವ ಅವರದ್ದು ಅನುಕರಣೀಯ ರಾಜಕೀಯ’ ಎಂದು ಬಣ್ಣಿಸಿದರು. ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ ಕಾಗೋಡು, ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್. ಸುರೇಶಬಾಬು, ಪ್ರಮುಖರಾದ ಕೆ. ಹೊಳೆಯಪ್ಪ, ಅಣ್ಣಪ್ಪ ಭೀಮನೇರಿ, ಸೋಮಶೇಖರ ಲ್ಯಾವಿಗೆರೆ, ಎಲ್. ಚಂದ್ರಪ್ಪ, ಗಣಪತಿ ಮಂಡಗಳಲೆ, ಅಶೋಕ ಬೇಳೂರು, ರವಿ ಜಂಬೂರುಮನೆ, ದೀಪಾ ಕಾಗೋಡು, ರಮಲೋ ಕಾಗೋಡು ಹಾಜರಿದ್ದರು.