ಮಂಗಳವಾರ, 9 ಡಿಸೆಂಬರ್ 2025
×
ADVERTISEMENT
ADVERTISEMENT

ಶಿವಮೊಗ್ಗ| ಮುಂದುವರಿದ ಉರುಳು; ಎರಡು ಚಿರತೆಗಳ ಸಾವು

Published : 9 ಡಿಸೆಂಬರ್ 2025, 5:04 IST
Last Updated : 9 ಡಿಸೆಂಬರ್ 2025, 5:04 IST
ಫಾಲೋ ಮಾಡಿ
Comments
ಉರುಳು ಹಾಕಿದರೆ ಕೊಡುವ ಶಿಕ್ಷೆಯ ತೀವ್ರತೆಯ ಬಗ್ಗೆ ಕಾಡಂಚಿನ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ಹಾಗೂ ಕೂಂಬಿಂಗ್ ನಡೆಸಲು ಸೋಮವಾರ ಸಭೆ ನಡೆಸಿ ಅರಣ್ಯಾಧಿಕಾರಿಗಳಿಗೆ ಸೂಚನೆ ಕೊಟ್ಟಿರುವೆ.
ಕೆ.ಟಿ.ಹನುಮಂತಪ್ಪ ಸಿಸಿಎಫ್ ಶಿವಮೊಗ್ಗ
ಬಹಳಷ್ಟು ಕಡೆ ಆನೆ ನಿರೋಧಕ ಕಂದಕ (ಇಪಿಟಿ)ಗಳಲ್ಲಿ ಉರುಳು ಹಾಕಲಾಗುತ್ತಿದೆ. ಅಲ್ಲಿ ಹುಲ್ಲು ಬೆಳೆಯುವುದರಿಂದ ಗೊತ್ತಾಗದೇ ಪ್ರಾಣಿಗಳು ಬಂದು ಬೀಳುತ್ತಿವೆ. ಹೀಗಾಗಿ ಅಲ್ಲಿಯೂ ಕೂಂಬಿಂಗ್‌ ಮಾಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.
ರವೀಂದ್ರಕುಮಾರ್ ಡಿಸಿಎಫ್ ಭದ್ರಾವತಿ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT