ಮೇಯರ್ ಸುವರ್ಣಾ ಶಂಕರ್ ನೇತೃತ್ವದಲ್ಲಿ ಶುಕ್ರವಾರ ಪಾಲಿಕೆ ಅಧಿಕಾರಿಗಳು, ಸದಸ್ಯರ ತಂಡಚಾಲುಕ್ಯ ನಗರ, ಕುಂಬಾರಗುಂಡಿ, ಸೀಗೆಹಟ್ಟಿ, ಇಮಾಮ್ಬಾಡ, ಗಂಧರ್ವ ನಗರ, ಚಾಲುಕ್ಯ ನಗರಗಳಿಗೆ ಭೇಟಿ ನೀ ಹೂಳೆತ್ತುವ ಕಾಮಗಾರಿ ವೀಕ್ಷಿಸಿತು. ಈ ಬಾರಿ ಎಲ್ಲೂ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳವಂತೆ ಮೇಯರ್ ಸೂಚಿಸಿದರು.