ಬುಧವಾರ, 14 ಜನವರಿ 2026
×
ADVERTISEMENT
ADVERTISEMENT

ಸಿಗಂದೂರು: ಶರಾವತಿ ತಟದಲ್ಲಿ ಚೌಡೇಶ್ವರಿ ಜಾತ್ರೆ

2 ದಿನಗಳ ಜಾತ್ರಾ ಮಹೋತ್ಸವ; ಮಧು ಬಂಗಾರಪ್ಪ ಇಂದು ಚಾಲನೆ
ಸುಕುಮಾರ್ ಎಂ.
Published : 14 ಜನವರಿ 2026, 5:24 IST
Last Updated : 14 ಜನವರಿ 2026, 5:24 IST
ಫಾಲೋ ಮಾಡಿ
Comments
ಜಾತ್ರೆಯ ಅಂಗವಾಗಿ ಮುಖಮಂಟಪ ಅಲಂಕಾರ ಮಾಡಿರುವುದು
ಜಾತ್ರೆಯ ಅಂಗವಾಗಿ ಮುಖಮಂಟಪ ಅಲಂಕಾರ ಮಾಡಿರುವುದು
ಉತ್ತರಾಯಣ ಪುಣ್ಯಕಾಲದಲ್ಲಿ ದೇವಿಗೆ ವಿಶೇಷ ಪೂಜೆ ಧಾರ್ಮಿಕ ವಿಧಿ ವಿಧಾನಗಳು ನೆಡೆಯಲಿದೆ. ವರ್ಷಕ್ಕೆ ಒಮ್ಮೆ ಮಾತ್ರ ದೇವಿಯ ಮೂಲ ಸ್ಥಾನದಿಂದ ಧರ್ಮ ಜ್ಯೋತಿ ಬರಲಿದೆ. ಈ ವೇಳೆ ಸಕಲ ಜೀವ ರಾಶಿಗಳಿಗೆ ಒಳಿತನ್ನು ಬಯಸುವುದೇ ಮಾನವ ಧರ್ಮ.
– ಎಸ್ ರಾಮಪ್ಪ, ಅನುವಂಶಿಕ ಧರ್ಮಾಧಿಕಾರಿಗಳು ಸಿಗಂದೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT