ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೀರ್ಥಹಳ್ಳಿ: ಕಾಡುಪ್ರಾಣಿ ಉಪಟಳ, ರೈತಾಪಿ ವರ್ಗ ಕಂಗಾಲು

Published : 11 ಜುಲೈ 2024, 5:20 IST
Last Updated : 11 ಜುಲೈ 2024, 5:20 IST
ಫಾಲೋ ಮಾಡಿ
Comments
ಕಟ್ಟೇಹಕ್ಕಲು ಗ್ರಾಮದಲ್ಲಿ ಅಡಿಕೆ ಕಾಯಿಗಳನ್ನು ಮಂಗಗಳು ಉದುರಿಸಿರುವುದು
ಕಟ್ಟೇಹಕ್ಕಲು ಗ್ರಾಮದಲ್ಲಿ ಅಡಿಕೆ ಕಾಯಿಗಳನ್ನು ಮಂಗಗಳು ಉದುರಿಸಿರುವುದು
ರಂಜದಕಟ್ಟೆ ಗ್ರಾಮದಲ್ಲಿ ನೆಡುತೋಪು ನಿರ್ಮಿಸಲು ಬೆಂಕಿ ಹಂಚಿರುವುದು
ರಂಜದಕಟ್ಟೆ ಗ್ರಾಮದಲ್ಲಿ ನೆಡುತೋಪು ನಿರ್ಮಿಸಲು ಬೆಂಕಿ ಹಂಚಿರುವುದು
ರಂಜದಕಟ್ಟೆ ಗ್ರಾಮದಲ್ಲಿ ಅಕೇಶಿಯಾ ನೆಡುತೋಪು ನಿರ್ಮಿಸುವ ಉದ್ದೇಶಕ್ಕೆ ಕಲ್ಟಿವೇಟರ್‌ ಬಳಸಿ ಮಣ್ಣು ಹುಡಿ ಮಾಡುತ್ತಿರುವುದು
ರಂಜದಕಟ್ಟೆ ಗ್ರಾಮದಲ್ಲಿ ಅಕೇಶಿಯಾ ನೆಡುತೋಪು ನಿರ್ಮಿಸುವ ಉದ್ದೇಶಕ್ಕೆ ಕಲ್ಟಿವೇಟರ್‌ ಬಳಸಿ ಮಣ್ಣು ಹುಡಿ ಮಾಡುತ್ತಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಸೌಳಿ ಗ್ರಾಮದಲ್ಲಿ ಸಹಜವಾಗಿ ಬೆಳೆದಿರುವ ಹಡ್ಡೆಯೊಳಗೆ ಅರಣ್ಯ ಇಲಾಖೆ ಸಸಿ ನೆಟ್ಟು ಪ್ಲಾಸ್ಟಿಕ್‌ ಚೀಲ ಬೇಕಾಬಿಟ್ಟಿ ಬಿಸಾಡಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಸೌಳಿ ಗ್ರಾಮದಲ್ಲಿ ಸಹಜವಾಗಿ ಬೆಳೆದಿರುವ ಹಡ್ಡೆಯೊಳಗೆ ಅರಣ್ಯ ಇಲಾಖೆ ಸಸಿ ನೆಟ್ಟು ಪ್ಲಾಸ್ಟಿಕ್‌ ಚೀಲ ಬೇಕಾಬಿಟ್ಟಿ ಬಿಸಾಡಿರುವುದು
ರಂಜದಕಟ್ಟೆ ಗ್ರಾಮದಲ್ಲಿ ನೆಡುತೋಪು ನಿರ್ಮಿಸಲು ಅಧಿಕಾರಿಗಳು ಕಾಡಿಗೆ ಬೆಂಕಿ ಹಚ್ಚಿದ್ದಾರೆ. ಲಾಭದಾಯಕ ಮರ ಬೆಳೆಸುವ ಬದಲು ಕಾಡುಪ್ರಾಣಿಗಳ ಆಹಾರಕ್ಕಾಗಿ ಹಣ್ಣಿನ ಗಿಡ ಬೆಳೆಸಬೇಕು
ಸುಬ್ರಹ್ಮಣ್ಯ ಬಿಳುಕೊಪ್ಪ ಸ್ಥಳೀಯ ಮುಖಂಡ
ಅರಣ್ಯ ಪ್ರದೇಶದಲ್ಲಿ ಅಕೇಶಿಯಾ ನೆಡುತೋಪು ಬೆಳೆಸುವುದು ಜನ ಮತ್ತು ಪರಿಸರ ವಿರೋಧಿ ಚಟುವಟಿಕೆಯಾಗಿದೆ. 20000 ಹೆಕ್ಟೇರ್‌ ಪ್ರದೇಶದಲ್ಲಿ ಸಹಜ ಅರಣ್ಯ ಬೆಳೆಸಿದರೆ ಜೀವವೈವಿಧ್ಯ ರಕ್ಷಣೆ ಸಾಧ್ಯ
ಕೆ.ಪಿ.ಶ್ರೀಪಾಲ್‌ ನಮ್ಮೂರಿಗೆ ಆಕೇಶಿಯಾ ಬೇಡ ಒಕ್ಕೂಟ ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT