ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಪಿ.ಎಚ್. ಫಾಲಾಕ್ಷಿ ಮಾತನಾಡಿದರು. ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ನಾಗರಾಜ್ ತಮ್ಮಡಿಹಳ್ಳಿ, ಪ್ರೇಮಾ ಸುಧಾಕರ್, ಮೆಸ್ಕಾಂ ಕಾರ್ಯ ನಿರ್ವಾಹಕ ಎಂಜಿನಿಯರ್ ವೀರೇಂದ್ರ ಎಚ್.ಆರ್., ಮುಖ್ಯ ಎಂಜಿನಿಯರ್ ಎಚ್. ಬಸಪ್ಪ, ಅಧೀಕ್ಷಕ ಎಂಜಿನಿಯರ್ ಎಸ್.ಜಿ. ಶಶಿಧರ್, ಪುರದಾಳ ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮೀಬಾಯಿ, ಜಿ. ಮಾನಸ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜೇಶ್, ವಕೀಲ ದೇವರಾಜ್ ಪಿ. ಹಿಲ್ಲೋಡಿ
ಹಾಜರಿದ್ದರು.