ಭಾನುವಾರ, 23 ನವೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ನೇಪಾಳವನ್ನು ಮಣಿಸಿ ಅಂಧ ಮಹಿಳೆಯರ ಚೊಚ್ಚಲ ಟಿ–20 ವಿಶ್ವಕಪ್ ಗೆದ್ದ ಭಾರತ

Indian Women Victory: ನೇಪಾಳವನ್ನು ಮಣಿಸಿ ಅಂಧ ಮಹಿಳೆಯರ ಚೊಚ್ಚಲ ಟಿ–20 ವಿಶ್ವಕಪ್ ಗೆದ್ದ ಭಾರತ ಕೊಲಂಬೊ: ಶ್ರೀಲಂಕಾದ ಪಿ ಸಾರಾ ಓವಲ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳವನ್ನು ಏಳು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತವು ಪ್ರಶಸ್ತಿ ಜಯಿಸಿತು
Last Updated 23 ನವೆಂಬರ್ 2025, 9:51 IST
ನೇಪಾಳವನ್ನು ಮಣಿಸಿ ಅಂಧ ಮಹಿಳೆಯರ ಚೊಚ್ಚಲ ಟಿ–20 ವಿಶ್ವಕಪ್ ಗೆದ್ದ ಭಾರತ

Video| ಮದುವೆ ಸಂಭ್ರಮದಲ್ಲಿ ಸ್ಮೃತಿ ಮಂದಾನ: ಭಾವಿ ಪತಿಯೊಂದಿಗೆ ಭರ್ಜರಿ ಡ್ಯಾನ್ಸ್

Smriti Mandhana Wedding: ಭಾರತದ ಕ್ರಿಕೆಟ್ ತಾರೆ ಸ್ಮೃತಿ ಮಂದಾನ ಮದುವೆ ಸಂಭ್ರಮದಲ್ಲಿದ್ದಾರೆ. ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೊತೆಗೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
Last Updated 23 ನವೆಂಬರ್ 2025, 7:50 IST
Video| ಮದುವೆ ಸಂಭ್ರಮದಲ್ಲಿ ಸ್ಮೃತಿ ಮಂದಾನ: ಭಾವಿ ಪತಿಯೊಂದಿಗೆ ಭರ್ಜರಿ ಡ್ಯಾನ್ಸ್

Australian Open Badminton 2025: ಪ್ರಶಸ್ತಿ ಮುಡಿಗೇರಿಸಿಕೊಂಡ ಲಕ್ಷ್ಯ ಸೇನ್

Lakshya Sen Victory: ಆಸ್ಟ್ರೇಲಿಯನ್ ಓಪನ್ ಸೂಪರ್‌ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಲಕ್ಷ್ಯ ಸೇನ್ ಪ್ರಶಸ್ತಿ ಮುಡಿಗೇರಿಕೊಂಡಿದ್ದಾರೆ.
Last Updated 23 ನವೆಂಬರ್ 2025, 7:26 IST
Australian Open Badminton 2025: ಪ್ರಶಸ್ತಿ ಮುಡಿಗೇರಿಸಿಕೊಂಡ  ಲಕ್ಷ್ಯ ಸೇನ್

IND vs SA 2nd Test: ದ.ಆಫ್ರಿಕಾ ಬ್ಯಾಟರ್‌ಗಳ ದಿಟ್ಟ ಆಟ; ಬೌಲರ್‌ಗಳ ಪರದಾಟ

IND vs SA 2nd Test: ಆತಿಥೇಯ ಭಾರತ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳು ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
Last Updated 23 ನವೆಂಬರ್ 2025, 7:03 IST
IND vs SA 2nd Test: ದ.ಆಫ್ರಿಕಾ ಬ್ಯಾಟರ್‌ಗಳ ದಿಟ್ಟ ಆಟ; ಬೌಲರ್‌ಗಳ ಪರದಾಟ

IND vs SA |ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿ; ಕನ್ನಡಿಗ ರಾಹುಲ್‌ಗೆ ನಾಯಕ ಪಟ್ಟ?

KL Rahul Captaincy: ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ಕನ್ನಡಿಗ ಕೆ.ಎಲ್.ರಾಹುಲ್ ವಹಿಸುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
Last Updated 23 ನವೆಂಬರ್ 2025, 2:47 IST
IND vs SA |ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿ; ಕನ್ನಡಿಗ ರಾಹುಲ್‌ಗೆ ನಾಯಕ ಪಟ್ಟ?

IND vs SA: ಏಕದಿನ ಕ್ರಿಕೆಟ್ ಸರಣಿಗೆ ಗಿಲ್ ಅನುಮಾನ

Cricket Update: ಶುಭಮನ್ ಗಿಲ್ ಅವರು ದಕ್ಷಿಣ ಆಫ್ರಿಕಾ ಎದುರು ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡುವುದು ಅನುಮಾನವಾಗಿದೆ.
Last Updated 23 ನವೆಂಬರ್ 2025, 0:24 IST
IND vs SA: ಏಕದಿನ ಕ್ರಿಕೆಟ್ ಸರಣಿಗೆ ಗಿಲ್ ಅನುಮಾನ

IND vs SA: ಕುಲದೀಪ್‌ ಯಾದವ್ ಸ್ಪಿನ್ ಮೋಡಿ

‘ಸಮಬಲದ’ ಅವಕಾಶ ಕಲ್ಪಿಸಿದ ಪಿಚ್; ತೆಂಬಾ ಬಳಗಕ್ಕೆ ಸಮಾಧಾನಕರ ಆರಂಭ
Last Updated 23 ನವೆಂಬರ್ 2025, 0:01 IST
IND vs SA: ಕುಲದೀಪ್‌ ಯಾದವ್ ಸ್ಪಿನ್ ಮೋಡಿ
ADVERTISEMENT

ಮಲೆನಾಡು ಅಲ್ಟ್ರಾ ಟ್ರೇಲ್ ರೇಸ್: ತಂಪು ಮುಂಜಾವದಲ್ಲಿ ಚಿಮ್ಮಿದ ಉತ್ಸಾಹ

ಚಿಕ್ಕಮಗಳೂರಿನ ಮಲ್ಲಂದೂರಿನಲ್ಲಿ ಮಲೆನಾಡು ಅಲ್ಟ್ರಾ ಟ್ರೇಲ್ ರೇಸ್: ಓಟಗಾರರ ಸಂಭ್ರಮ
Last Updated 22 ನವೆಂಬರ್ 2025, 23:29 IST
ಮಲೆನಾಡು ಅಲ್ಟ್ರಾ ಟ್ರೇಲ್ ರೇಸ್: ತಂಪು ಮುಂಜಾವದಲ್ಲಿ ಚಿಮ್ಮಿದ ಉತ್ಸಾಹ

ಶ್ರವಣದೋಷವುಳ್ಳವರ ಕ್ರೀಡಾಕೂಟ: ಬೆಂಗಳೂರಿಗೆ ಸಮಗ್ರ ಪ್ರಶಸ್ತಿ

ಬೆಂಗಳೂರು ತಂಡವು ಇಲ್ಲಿ ನಡೆದ ಶ್ರವಣದೋಷವುಳ್ಳವರ 15ನೇ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಜಯಿಸಿತು. ತಂಡವು ಒಟ್ಟು 173 ಅಂಕ ಗಳಿಸಿ, ಕಿರೀಟ ಧರಿಸಿತು.
Last Updated 22 ನವೆಂಬರ್ 2025, 18:07 IST
ಶ್ರವಣದೋಷವುಳ್ಳವರ ಕ್ರೀಡಾಕೂಟ: ಬೆಂಗಳೂರಿಗೆ 
ಸಮಗ್ರ ಪ್ರಶಸ್ತಿ

ಟೇಬಲ್ ಟೆನಿಸ್: ಗೌರವ್‌, ಹಿಯಾ, ರಾಶಿಗೆ ಕಿರೀಟ

ಬೆಂಗಳೂರಿನ ಗೌರವ್‌ ಗೌಡ ಮತ್ತು ಹಿಯಾ ಸಿಂಗ್‌ ಅವರು ಶನಿವಾರ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಸಿಂಗಲ್ಸ್‌ ಪ್ರಶಸ್ತಿ ಗೆದ್ದರು.
Last Updated 22 ನವೆಂಬರ್ 2025, 18:03 IST
ಟೇಬಲ್ ಟೆನಿಸ್: ಗೌರವ್‌, ಹಿಯಾ, ರಾಶಿಗೆ ಕಿರೀಟ
ADVERTISEMENT
ADVERTISEMENT
ADVERTISEMENT