ಬುಧವಾರ, 24 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

Vijay Hazare Trophy: ಶತಕ, ದಾಖಲೆಗಳ ಭರಾಟೆ

Domestic Cricket Highlights: ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ, ಮುಂಬೈ, ಬಿಹಾರ, ಒಡಿಶಾ ಮತ್ತು ದೆಹಲಿ ತಂಡಗಳ ಆಟಗಾರರು ಶತಕ–ದ್ವಿಶತಕಗಳೊಂದಿಗೆ ದಾಖಲೆಗಳ ಮಳೆಗರೆದರು. ದೇವದತ್ತ ಪಡಿಕ್ಕಲ್, ರೋಹಿತ್ ಶರ್ಮಾ, ವೈಭವ ಸೂರ್ಯವಂಶಿ ಮತ್ತು ವಿರಾಟ್ ಕೊಹ್ಲಿ ಅವರ ಪ್ರದರ್ಶನ ಗಮನ ಸೆಳೆಯಿತು.
Last Updated 24 ಡಿಸೆಂಬರ್ 2025, 23:28 IST
Vijay Hazare Trophy: ಶತಕ, ದಾಖಲೆಗಳ ಭರಾಟೆ

ಸ್ಕೇಟ್‌ ಬೋರ್ಡಿಂಗ್‌ ಪಾರ್ಕ್‌ ನಿರ್ಮಿಸಲು ಸಜ್ಜು

ಬಾಲಭವನದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಪಾರ್ಕ್‌
Last Updated 24 ಡಿಸೆಂಬರ್ 2025, 22:49 IST
ಸ್ಕೇಟ್‌ ಬೋರ್ಡಿಂಗ್‌ ಪಾರ್ಕ್‌ ನಿರ್ಮಿಸಲು ಸಜ್ಜು

ವಿಜಯ್ ಹಜಾರೆ ಟ್ರೋಫಿ: ವಿರಾಟ್ ಶತಕವೂ ಅಭಿಮಾನಿಗಳ ತವಕವೂ

ಕ್ರಿಕೆಟ್: ಆಂಧ್ರ ವಿರುದ್ಧ ಗೆದ್ದ ದೆಹಲಿ
Last Updated 24 ಡಿಸೆಂಬರ್ 2025, 22:30 IST
ವಿಜಯ್ ಹಜಾರೆ ಟ್ರೋಫಿ: ವಿರಾಟ್ ಶತಕವೂ ಅಭಿಮಾನಿಗಳ ತವಕವೂ

ವಿಜಯ್‌ ಮರ್ಚೆಂಟ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ: ಆರ್ಯಸಿನ್ಹ್‌ ಶತಕ

Vijay Merchant Trophy Cricket: ಬೆಂಗಳೂರು: ಆರ್ಯಸಿನ್ಹ್‌ ಎನ್‌. ಚಾವ್ಡಾ ಅವರ ಶತಕ, ಶ್ಯಮಂತಕ್‌ ಅನಿರುದ್ಧ್‌ ಮತ್ತು ಆದಿತ್ಯ ಝಾ ಅವರ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡವು ವಿಜಯ್‌ ಮರ್ಚೆಂಟ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಆಂಧ್ರಪ್ರದೇಶ
Last Updated 24 ಡಿಸೆಂಬರ್ 2025, 22:30 IST
ವಿಜಯ್‌ ಮರ್ಚೆಂಟ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ: ಆರ್ಯಸಿನ್ಹ್‌ ಶತಕ

ಇಶಾನ್ ಶತಕ ಭರ್ಜರಿ; ಕರ್ನಾಟಕ ಜಯಭೇರಿ

ವಿಜಯ್ ಹಜಾರೆ ಟ್ರೋಫಿ: ದಾಖಲೆ ಮೊತ್ತ ಬೆನ್ನಟ್ಟಿ ಗೆದ್ದ ಮಯಂಕ್‌ ಪಡೆ
Last Updated 24 ಡಿಸೆಂಬರ್ 2025, 21:56 IST
ಇಶಾನ್ ಶತಕ ಭರ್ಜರಿ; ಕರ್ನಾಟಕ ಜಯಭೇರಿ

ಬೂಮ್ರಾ, ಪಂತ್‌ ಕ್ಷಮೆ ಕೇಳಿದ್ದರು: ಬವುಮಾ

Temba Bavuma Statement: ಜೋಹಾನೆಸ್‌ಬರ್ಗ್‌: ಇತ್ತೀಚಿನ ಭಾರತ ಪ್ರವಾಸದ ವೇಳೆ ಅಭಿರುಚಿಹೀನ ಹೇಳಿಕೆ ನೀಡಿದ್ದಕ್ಕೆ ಜಸ್‌ಪ್ರೀತ್ ಬೂಮ್ರಾ ಮತ್ತು ರಿಷಭ್ ಪಂತ್ ತಮ್ಮ ಬಳಿ ಕ್ಷಮೆ ಕೇಳಿದ್ದರು ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅವರು ಬಹಿರಂಗಪಡಿಸಿದ್ದಾರೆ.
Last Updated 24 ಡಿಸೆಂಬರ್ 2025, 20:22 IST
ಬೂಮ್ರಾ, ಪಂತ್‌ ಕ್ಷಮೆ ಕೇಳಿದ್ದರು: ಬವುಮಾ

ಸಂತೋಷ್‌ ಟ್ರೋಫಿ: ಕರ್ನಾಟಕಕ್ಕೆ ಮತ್ತೊಂದು ಸೋಲು

Karnataka Football Team: ಬೆಂಗಳೂರು: ಮಾಜಿ ಚಾಂಪಿಯನ್ ಕರ್ನಾಟಕ ತಂಡವು, ‘ಎಚ್‌’ ಗುಂಪಿನ ಕೊನೆಯ ಲೀಗ್‌ ಪಂದ್ಯದಲ್ಲಿ ಗೋವಾ ತಂಡದ ಎದುರು ಬುಧವಾರ 0–2 ಗೋಲುಗಳಿಂದ ಸೋಲು ಅನುಭವಿಸುವುದರೊಂದಿಗೆ, ಸತತ ಎರಡನೇ ವರ್ಷ ಸಂತೋಷ್‌ ಟ್ರೋಫಿ ಫುಟ್‌ಬಾಲ್‌ ಟೂರ್ನಿಯಲ್ಲಿ ಲೀಗ್ ಹಂತದಲ್ಲಿಯೇ ಹೊರಬಿತ್ತು.
Last Updated 24 ಡಿಸೆಂಬರ್ 2025, 20:19 IST
ಸಂತೋಷ್‌ ಟ್ರೋಫಿ: ಕರ್ನಾಟಕಕ್ಕೆ ಮತ್ತೊಂದು ಸೋಲು
ADVERTISEMENT

ಆ್ಯಷಸ್‌: ಉಳಿದೆರಡು ಪಂದ್ಯಕ್ಕೆ ಜೋಫ್ರಾ ಆರ್ಚರ್ ಅಲಭ್ಯ

England Cricket News: ಮೆಲ್ಬರ್ನ್‌: ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರು ಪಕ್ಕೆಲುಬಿನ ನೋವಿನಿಂದಾಗಿ ಆ್ಯಷಸ್ ಸರಣಿಯ ಉಳಿದ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ ಎಂದು ತಂಡದ ಸಿಬ್ಬಂದಿ ದೃಢಪಡಿಸಿದ್ದಾರೆ.
Last Updated 24 ಡಿಸೆಂಬರ್ 2025, 15:39 IST
ಆ್ಯಷಸ್‌: ಉಳಿದೆರಡು ಪಂದ್ಯಕ್ಕೆ ಜೋಫ್ರಾ ಆರ್ಚರ್ ಅಲಭ್ಯ

ಫುಟ್‌ಬಾಲ್‌ ಟೂರ್ನಿ: ಗಢವಾಲ್‌ ಯುನೈಟೆಡ್‌ಗೆ ಎರಡನೇ ಜಯ

IWL Match Result: ಕೋಲ್ಕತ್ತ: ಭಾರತ ಮಹಿಳಾ ಲೀಗ್‌ನಲ್ಲಿ ಗಢವಾಲ್ ಯುನೈಟೆಡ್‌ ತಂಡವು ಬುಧವಾರ ಬೆಂಗಳೂರಿನ ಕಿಕ್‌ಸ್ಟಾರ್ಟ್‌ ಫುಟ್‌ಬಾಲ್‌ ತಂಡವನ್ನು 1–0 ಗೋಲಿನಿಂದ ಸೋಲಿಸಿತು. ಲಿಂಗ್ದೀಕಿಮ್ ನಿರ್ಣಾಯಕ ಗೋಲು ಗಳಿಸಿದರು.
Last Updated 24 ಡಿಸೆಂಬರ್ 2025, 15:21 IST
ಫುಟ್‌ಬಾಲ್‌ ಟೂರ್ನಿ: ಗಢವಾಲ್‌ ಯುನೈಟೆಡ್‌ಗೆ ಎರಡನೇ ಜಯ

Vijay Hazare Trophy: ರೋಹಿತ್‌ ಶರ್ಮಾ ಶತಕ; ಸಿಕ್ಕಿಂ ವಿರುದ್ಧ ಮುಂಬೈಗೆ ಗೆಲುವು

Vijay Hazare Trophy: ವಿಜಯ್‌ ಹಜಾರೆ ಟ್ರೋಫಿಯ ಮೊದಲ ದಿನ ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಶರ್ಮಾ ಅವರ ಶತಕದ ನೆರವಿನಿಂದ ಮುಂಬೈ ತಂಡವು 8 ವಿಕೆಟ್‌ಗಳ ಗೆಲುವು ಸಾಧಿಸಿದೆ.
Last Updated 24 ಡಿಸೆಂಬರ್ 2025, 14:03 IST
Vijay Hazare Trophy: ರೋಹಿತ್‌ ಶರ್ಮಾ ಶತಕ; ಸಿಕ್ಕಿಂ ವಿರುದ್ಧ ಮುಂಬೈಗೆ ಗೆಲುವು
ADVERTISEMENT
ADVERTISEMENT
ADVERTISEMENT