ಗುರುವಾರ, 25 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಖೇಲ್ ರತ್ನ: ಹಾರ್ದಿಕ್ ಸಿಂಗ್‌ ಹೆಸರು ಶಿಫಾರಸು

Hardik Singh Hockey: ಈ ವರ್ಷದ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಗೆ ಭಾರತ ಹಾಕಿ ತಂಡದ ಉಪನಾಯಕ ಹಾರ್ದಿಕ್ ಸಿಂಗ್‌ ಹೆಸರು ಶಿಫಾರಸು ಮಾಡಲಾಗಿದೆ. 24 ಸಾಧಕರನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
Last Updated 25 ಡಿಸೆಂಬರ್ 2025, 16:08 IST
ಖೇಲ್ ರತ್ನ: ಹಾರ್ದಿಕ್ ಸಿಂಗ್‌ ಹೆಸರು ಶಿಫಾರಸು

ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿ: ಕರ್ನಾಟಕ ಬಾಲಕಿಯರಿಗೆ ಭರ್ಜರಿ ಜಯ

ಮಿಂಚಿದ ನಿಖಿತಾ, ಹರ್ಷಿತಾ, ನಿತ್ಯಾ
Last Updated 25 ಡಿಸೆಂಬರ್ 2025, 15:48 IST
ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿ: ಕರ್ನಾಟಕ ಬಾಲಕಿಯರಿಗೆ ಭರ್ಜರಿ ಜಯ

ಡಿ.31ರಿಂದ ರಾಷ್ಟ್ರಮಟ್ಟದ ಕೊಕ್ಕೊ ಟೂರ್ನಿ

Junior Kho Kho Championship: ರಾಷ್ಟ್ರಮಟ್ಟದ ಜೂನಿಯರ್ ಕೊಕ್ಕೊ ಚಾಂಪಿಯನ್‌ಷಿಪ್ ಡಿ.31ರಿಂದ ಜನವರಿ 4ರವರೆಗೆ ಬೆಂಗಳೂರಿನ ಗುಂಜೂರು ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, 32 ರಾಜ್ಯ ತಂಡಗಳು ಭಾಗವಹಿಸಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
Last Updated 25 ಡಿಸೆಂಬರ್ 2025, 15:45 IST
ಡಿ.31ರಿಂದ ರಾಷ್ಟ್ರಮಟ್ಟದ ಕೊಕ್ಕೊ ಟೂರ್ನಿ

ವಿಜಯ್ ಮರ್ಚೆಂಟ್‌ ಟ್ರೋಫಿ: ಕರ್ನಾಟಕ ಎದುರು ಆಂಧ್ರ ಹೋರಾಟ

Junior Cricket Match: ಟಿ.ಹರ್ಷ ಸಾಯಿ ಮತ್ತು ಕೆ.ಭಾನು ಶ್ರೀಹರ್ಷ ಅವರ ಶತಕಗಳ ನೆರವಿನಿಂದ ಆಂಧ್ರ ವಿಜಯ್ ಮರ್ಚೆಂಟ್‌ ಟ್ರೋಫಿಯಲ್ಲಿ ಕರ್ನಾಟಕ ಎದುರು ಹೋರಾಟ ತೋರಿತು. ಪಂದ್ಯ ಡ್ರಾ ಆಗಿದ್ದು, ಕರ್ನಾಟಕ 64 ರನ್ ಮುನ್ನಡೆ ಪಡೆದು 3 ಪಾಯಿಂಟ್ಸ್ ಗಳಿಸಿತು.
Last Updated 25 ಡಿಸೆಂಬರ್ 2025, 15:36 IST
ವಿಜಯ್ ಮರ್ಚೆಂಟ್‌ ಟ್ರೋಫಿ: ಕರ್ನಾಟಕ ಎದುರು ಆಂಧ್ರ ಹೋರಾಟ

ರಾಷ್ಟ್ರೀಯ ಜೂ. ಬಾಲಕಿಯರ ಚೆಸ್‌: ಪ್ರತೀತಿಗೆ ಮೂರನೇ ಸ್ಥಾನ

Indian Chess Talent: ಕರ್ನಾಟಕದ ಪ್ರತೀತಿ ಬೋರ್ಡೊಲಾಯಿ, ಜಮ್ಷೆಡ್‌ಪುರದಲ್ಲಿ ನಡೆದ 39ನೇ ರಾಷ್ಟ್ರೀಯ ಜೂನಿಯರ್ ಬಾಲಕಿಯರ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ 8.5 ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನ ಗಳಿಸಿ ಭಾರತೀಯ ತಂಡದ ಅರ್ಹತೆ ಪಡೆದರು.
Last Updated 25 ಡಿಸೆಂಬರ್ 2025, 15:28 IST
ರಾಷ್ಟ್ರೀಯ ಜೂ. ಬಾಲಕಿಯರ ಚೆಸ್‌: ಪ್ರತೀತಿಗೆ ಮೂರನೇ ಸ್ಥಾನ

ಕ್ರೀಡೆಯಲ್ಲಿ 2014ಕ್ಕೂ ಮೊದಲು ಇದ್ದ ಸ್ವಜನ ಪಕ್ಷಪಾತ ಕೊನೆಯಾಗಿದೆ: ಪ್ರಧಾನಿ ಮೋದಿ

Sports Development India: ಕ್ರೀಡೆಯಲ್ಲಿ 2014ಕ್ಕೂ ಮೊದಲು ನಡೆಯುತ್ತಿದ್ದ ಅಕ್ರಮಗಳು ದಶಕಗಳ ಹಿಂದೆಯೇ ಕೊನೆಗೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸಂಸದ ಖೇಲ್‌ ಮಹೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
Last Updated 25 ಡಿಸೆಂಬರ್ 2025, 11:41 IST
ಕ್ರೀಡೆಯಲ್ಲಿ 2014ಕ್ಕೂ ಮೊದಲು ಇದ್ದ ಸ್ವಜನ ಪಕ್ಷಪಾತ ಕೊನೆಯಾಗಿದೆ: ಪ್ರಧಾನಿ ಮೋದಿ

ವಿರಾಜಪೇಟೆ: ಕುಪ್ಪಂಡ, ಚೇಂದಿರ ಹಣಾಹಣಿ ಇಂದು

ಕೊಡವ ಕೌಟುಂಬಿಕ ಹಾಕಿ ಹೈ ಫ್ಲೈಯರ್ಸ್ ಕಪ್– 2025; ಚಾಂಪಿಯನ್ ಪಟ್ಟಕ್ಕೆ ಸ್ಪರ್ಧೆ
Last Updated 25 ಡಿಸೆಂಬರ್ 2025, 6:17 IST
ವಿರಾಜಪೇಟೆ: ಕುಪ್ಪಂಡ, ಚೇಂದಿರ ಹಣಾಹಣಿ ಇಂದು
ADVERTISEMENT

ಪಾಠ–ಆಟ ಸಮತೋಲನ ಇರಲಿ: ವೆಂಕಟೇಶ್ ಪ್ರಸಾದ್

ಚಂದ್ರಕಾಂತ ಪಾಟೀಲ ಶಾಲೆಯಲ್ಲಿ ನೂತನ ಕ್ರೀಡಾಂಗಣ ಉದ್ಘಾಟಿಸಿದ ವೆಂಕಟೇಶ್ ಪ್ರಸಾದ್
Last Updated 25 ಡಿಸೆಂಬರ್ 2025, 5:08 IST
ಪಾಠ–ಆಟ ಸಮತೋಲನ ಇರಲಿ: ವೆಂಕಟೇಶ್ ಪ್ರಸಾದ್

Vijay Hazare Trophy: ಶತಕ, ದಾಖಲೆಗಳ ಭರಾಟೆ

Domestic Cricket Highlights: ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ, ಮುಂಬೈ, ಬಿಹಾರ, ಒಡಿಶಾ ಮತ್ತು ದೆಹಲಿ ತಂಡಗಳ ಆಟಗಾರರು ಶತಕ–ದ್ವಿಶತಕಗಳೊಂದಿಗೆ ದಾಖಲೆಗಳ ಮಳೆಗರೆದರು. ದೇವದತ್ತ ಪಡಿಕ್ಕಲ್, ರೋಹಿತ್ ಶರ್ಮಾ, ವೈಭವ ಸೂರ್ಯವಂಶಿ ಮತ್ತು ವಿರಾಟ್ ಕೊಹ್ಲಿ ಅವರ ಪ್ರದರ್ಶನ ಗಮನ ಸೆಳೆಯಿತು.
Last Updated 24 ಡಿಸೆಂಬರ್ 2025, 23:28 IST
Vijay Hazare Trophy: ಶತಕ, ದಾಖಲೆಗಳ ಭರಾಟೆ

ಸ್ಕೇಟ್‌ ಬೋರ್ಡಿಂಗ್‌ ಪಾರ್ಕ್‌ ನಿರ್ಮಿಸಲು ಸಜ್ಜು

ಬಾಲಭವನದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಪಾರ್ಕ್‌
Last Updated 24 ಡಿಸೆಂಬರ್ 2025, 22:49 IST
ಸ್ಕೇಟ್‌ ಬೋರ್ಡಿಂಗ್‌ ಪಾರ್ಕ್‌ ನಿರ್ಮಿಸಲು ಸಜ್ಜು
ADVERTISEMENT
ADVERTISEMENT
ADVERTISEMENT