‘ಗ್ರಾಹಕರಿಗೆ ಸಾಲ ಪಡೆಯಲು ಬೇಕಾಗಿರುವ ಪತ್ರಗಳ ಪಟ್ಟಿಯನ್ನು ಒಂದೇ ಬಾರಿ ತಿಳಿಸಿ, ತ್ವರಿತಗತಿಯಲ್ಲಿ ಸ್ಪಂದಿಸಿ, ಸಾಲ ವಿತರಿಸಲಾಗಿದೆ’ ಎಂದರು.
ಕೆವಿಜಿ ಬ್ಯಾಂಕ್ನ ನಾರಾಯಣ ಯಾಜಿ ಮಾತನಾಡಿ, ‘ಆರ್ಥಿಕ ಅಭಿವೃದ್ಧಿಗೆ ಕೃಷಿಯೇತರ ಚಟುವಟಿಕೆಗಳನ್ನು ಕೈಗೊಳ್ಳಬೇಕು. ವಿಜಯಪುರ ಐತಿಹಾಸಿಕ ಪ್ರವಾಸಿ ತಾಣವಾಗಿದ್ದು, ಹೋಂಸ್ಟೇಗಳನ್ನು ಆರಂಭಿಸುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು’ ಎಂದು ಸಲಹೆ ನೀಡಿದರು.