ಜಿಲ್ಲಾ ತರಬೇತಿ ಆಯುಕ್ತೆ ಸಿ.ಎಸ್.ಕಾತ್ಯಾಯಿನಿಮಾತನಾಡಿ, ನಮ್ಮ ಸಂಸ್ಥೆ ಸಿಹಿಮೊಗ್ಗೆ ಓಪನ್ ಗ್ರೂಪ್ ಮಕ್ಕಳಿಗೆಸಂಚಾರ ಜಾಗೃತಿ ಮೂಡಿಸುವ ತರಗತಿ ನಡೆಸುತ್ತಿದೆ. ಇಲ್ಲಿ ಮಕ್ಕಳು ರಸ್ತೆ ದಾಟುವಕುರಿತು,ಸಿಗ್ನಲ್, ನಡೆದುಕೊಂಡು ಹೋಗುವಾಗ ಹೇಗೆ ನಿಯಮ ಪಾಲಿಸಬೇಕುಮತ್ತಿತರಮಾಹಿತಿ ನೀಡಲಾಗುವುದು. ಇಲ್ಲಿ ಕಲಿತ 38 ಮಕ್ಕಳು ರಾಜ್ಯ ಪುರಸ್ಕಾರಕ್ಕೆ, 4 ಮಕ್ಕಳು ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. 3 ವರ್ಷದಿಂದ 25 ವರ್ಷದಯುವಕರವರೆಗೂ ಜಾಗೃತಿಮೂಡಿಸುವ ಕೆಲಸ ಮಾಡಲಾಗುತ್ತಿದೆಎಂದರು.