ನೂರು ವರ್ಷ ಇಲ್ಲಿನ ಜನರಿಗೆ ಭಕ್ತಿಯ ತಾಣವಾಗಿತ್ತು. ದಣಿವಾದವರಿಗೆ ನೆರಳು ನಿಡಿತ್ತು. ಪಕ್ಷಿಗಳಿಗೆ ಆಶ್ರಯ ತಾಣವಾಗಿತ್ತು. ಇಡೀ ಗ್ರಾಮದ ಜನರಿಗೆ ಅದು ಭಾವನಾತ್ಮಕ ನೆಲೆಯಾಗಿತ್ತು ಎಂದುವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್ ಮರ ಬಿದ್ದು ನೋವು ತೋಡಿಕೊಂಡರು. ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.