ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್: ಅಡಿಕೆ ಗೊನೆ ಕಳ್ಳರ ಬಂಧನ

Published 4 ನವೆಂಬರ್ 2023, 14:51 IST
Last Updated 4 ನವೆಂಬರ್ 2023, 14:51 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ಬೇಗೂರು ಮತ್ತು ಹುಲಿಯೂರುದುರ್ಗದ ಕೆಂಪನಹಳ್ಳಿ ಗ್ರಾಮದ ತೋಟಗಳಲ್ಲಿ ಅಡಿಕೆ ಗೊನೆ ಕದ್ದು ಮಾರಾಟ ಮಾಡಿದ್ದ ಐದು ಮಂದಿ ಕಳ್ಳರನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸರಕು ಸಾಗಣೆ ವಾಹನ, ₹6 ಸಾವಿರ ವಶಪಡಿಸಿಕೊಂಡಿದ್ದಾರೆ.

ಮಂಡ್ಯದ ರವಿ, ಅಭೀಷೇಕ, ಅಭಿಜಿತ್, ಮಂಜುನಾಥ್ ಮತ್ತು ಮನು ಬಂಧಿತರು.

ಆರೋಪಿಗಳು ಕಳೆದ ತಿಂಗಳು ₹2 ಲಕ್ಷ ಮೌಲ್ಯದ ಅಡಿಕೆ ಗೊನೆಗಳನ್ನು ಕಳವು ಮಾಡಿ, ಕೊಪ್ಪದಲ್ಲಿ ಮಾರಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT