<p><strong>ತುರುವೇಕೆರೆ:</strong> ಹಳ್ಳಿಗಾಡಿನ ಮಕ್ಕಳಿಗೆ ಹೆಚ್ಚಿನ ಅನುಕೂಲ ಆಗುವಂತೆ ಅಟಲ್ ಟಿಂಕರಿಂಗ್ (ವಿಜ್ಞಾನ ಕೇಂದ್ರ) ಪ್ರಯೋಗಾಲಯವನ್ನು ಪಟ್ಟಣದ ಜೆ.ಪಿ.ಆಂಗ್ಲಶಾಲೆಯಲ್ಲಿ ತೆರೆದಿರುವುದು ಶ್ಲಾಘನೀಯ ಎಂದು ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಅಧಿಕಾರಿ ನಾಗರಾಜ್ ಉಪಾಧ್ಯಾಯ ಶ್ಲಾಘಿಸಿದರು.</p>.<p>ಇಲ್ಲಿನ ಜೆ.ಪಿ.ಆಂಗ್ಲ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದರು.</p>.<p>ಇದು ಅಟಲ್ ಬಿಹಾರಿ ವಾಜಪೇಯಿ ಅವರ ಮಹತ್ವಾಕಾಂಕ್ಷೆಯಾದ ಕೇಂದ್ರ ಯೋಜನೆಯಾಗಿದೆ. ಇಂತಹ ಯೋಜನೆ ಸಾವಿರಾರು ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.</p>.<p>ಶಾಲಾ ಕಾರ್ಯದರ್ಶಿ ಪ್ರಕಾಶ್ ಗುಪ್ತಾ, ಅಟಲ್ ಟಿಂಕರಿಂಗ್ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ನಮ್ಮ ಶಾಲೆಯನ್ನು ಗುರುತಿಸಿ ₹20 ಲಕ್ಷ ಅನುದಾನ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.</p>.<p>ಗೆಳೆಯರ ಬಳಗದ ಅಧ್ಯಕ್ಷ ಎಂ.ವಿಶ್ವೇಶ್ವರಯ್ಯ ಮಾತನಾಡಿದರು. ಬ್ಯಾಂಕ್ ವ್ಯವಸ್ಥಾಪಕ ಶಿವರಾಂ ನಾಯಕ್, ಆಡಳಿತ ವರ್ಗದ ಖಜಾಂಚಿ ತಿರುಮಲಯ್ಯ, ನಿರ್ದೇಶಕ ನಜೀರ್ ಅಹಮದ್, ಜಿ.ಆರ್.ರಂಗೇಗೌಡ, ಟಿ.ಬಿ.ಮಂಜುನಾಥ್, ಕಾಂತರಾಜು, ಜಯಮ್ಮ, ನಾಗರತ್ನ, ಶಿವಲೀಲ, ಮಂಜುಳಾ, ಗುತ್ತಿಗೆದಾರ ರೇವಣ್ಣ, ಮುಖ್ಯಶಿಕ್ಷಕರಾದ ತುಕಾರಾಂ, ಲೂಸಿಯಾ, ಎಸ್.ಕೆ.ಥಾಮಸ್<br />ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುರುವೇಕೆರೆ:</strong> ಹಳ್ಳಿಗಾಡಿನ ಮಕ್ಕಳಿಗೆ ಹೆಚ್ಚಿನ ಅನುಕೂಲ ಆಗುವಂತೆ ಅಟಲ್ ಟಿಂಕರಿಂಗ್ (ವಿಜ್ಞಾನ ಕೇಂದ್ರ) ಪ್ರಯೋಗಾಲಯವನ್ನು ಪಟ್ಟಣದ ಜೆ.ಪಿ.ಆಂಗ್ಲಶಾಲೆಯಲ್ಲಿ ತೆರೆದಿರುವುದು ಶ್ಲಾಘನೀಯ ಎಂದು ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಅಧಿಕಾರಿ ನಾಗರಾಜ್ ಉಪಾಧ್ಯಾಯ ಶ್ಲಾಘಿಸಿದರು.</p>.<p>ಇಲ್ಲಿನ ಜೆ.ಪಿ.ಆಂಗ್ಲ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದರು.</p>.<p>ಇದು ಅಟಲ್ ಬಿಹಾರಿ ವಾಜಪೇಯಿ ಅವರ ಮಹತ್ವಾಕಾಂಕ್ಷೆಯಾದ ಕೇಂದ್ರ ಯೋಜನೆಯಾಗಿದೆ. ಇಂತಹ ಯೋಜನೆ ಸಾವಿರಾರು ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.</p>.<p>ಶಾಲಾ ಕಾರ್ಯದರ್ಶಿ ಪ್ರಕಾಶ್ ಗುಪ್ತಾ, ಅಟಲ್ ಟಿಂಕರಿಂಗ್ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ನಮ್ಮ ಶಾಲೆಯನ್ನು ಗುರುತಿಸಿ ₹20 ಲಕ್ಷ ಅನುದಾನ ನೀಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.</p>.<p>ಗೆಳೆಯರ ಬಳಗದ ಅಧ್ಯಕ್ಷ ಎಂ.ವಿಶ್ವೇಶ್ವರಯ್ಯ ಮಾತನಾಡಿದರು. ಬ್ಯಾಂಕ್ ವ್ಯವಸ್ಥಾಪಕ ಶಿವರಾಂ ನಾಯಕ್, ಆಡಳಿತ ವರ್ಗದ ಖಜಾಂಚಿ ತಿರುಮಲಯ್ಯ, ನಿರ್ದೇಶಕ ನಜೀರ್ ಅಹಮದ್, ಜಿ.ಆರ್.ರಂಗೇಗೌಡ, ಟಿ.ಬಿ.ಮಂಜುನಾಥ್, ಕಾಂತರಾಜು, ಜಯಮ್ಮ, ನಾಗರತ್ನ, ಶಿವಲೀಲ, ಮಂಜುಳಾ, ಗುತ್ತಿಗೆದಾರ ರೇವಣ್ಣ, ಮುಖ್ಯಶಿಕ್ಷಕರಾದ ತುಕಾರಾಂ, ಲೂಸಿಯಾ, ಎಸ್.ಕೆ.ಥಾಮಸ್<br />ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>