ಗೆಳೆಯರ ಬಳಗದ ಅಧ್ಯಕ್ಷ ಎಂ.ವಿಶ್ವೇಶ್ವರಯ್ಯ ಮಾತನಾಡಿದರು. ಬ್ಯಾಂಕ್ ವ್ಯವಸ್ಥಾಪಕ ಶಿವರಾಂ ನಾಯಕ್, ಆಡಳಿತ ವರ್ಗದ ಖಜಾಂಚಿ ತಿರುಮಲಯ್ಯ, ನಿರ್ದೇಶಕ ನಜೀರ್ ಅಹಮದ್, ಜಿ.ಆರ್.ರಂಗೇಗೌಡ, ಟಿ.ಬಿ.ಮಂಜುನಾಥ್, ಕಾಂತರಾಜು, ಜಯಮ್ಮ, ನಾಗರತ್ನ, ಶಿವಲೀಲ, ಮಂಜುಳಾ, ಗುತ್ತಿಗೆದಾರ ರೇವಣ್ಣ, ಮುಖ್ಯಶಿಕ್ಷಕರಾದ ತುಕಾರಾಂ, ಲೂಸಿಯಾ, ಎಸ್.ಕೆ.ಥಾಮಸ್
ಇದ್ದರು.