ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯ ಆಂಜಿನಪ್ಪ, ಮುಖಂಡರಾದ ಅಂಬಿಕಾ, ತಿಪ್ಪೇಸ್ವಾಮಿ, ವಿಜಯ್ಕುಮಾರ್, ಕೇಬಲ್ ರಘು, ಕೆ.ನರಸಿಂಹಮೂರ್ತಿ, ವೆಂಕಟೇಶ್, ವಿ.ಕೆಂಪರಾಜು, ಕಿಶೋರ್, ಗಂಗಾಧರ್, ಶಾಂತಕುಮಾರ್, ವಿ.ಗೋಪಾಲ್, ಪುಟ್ಟರಾಜು, ದಯಾನಂದ್, ಸುನೀಲ್, ಬಾಬು, ಟಿ.ಕೆ.ಕುಮಾರ್, ಮೋಹನ್, ಅರುಣ್, ಕೃಷ್ಣಮೂರ್ತಿ ಇತರರು ಉಪಸ್ಥಿತರಿದ್ದರು.