ತಾಲ್ಲೂಕಿನಲ್ಲಿ ಹುಳಿಯಾರು, ಮತಿಘಟ್ಟ, ಚಿ.ನಾ.ಹಳ್ಳಿ ಮೂರು ಠಾಣೆಗಳಿಂದ ಧ್ವನಿವರ್ಧಕಗಳಿರುವ ಖಾಸಗಿ ವಾಹನಗಳನ್ನು ಬಾಡಿಗೆಗೆ ತೆಗೆದುಕೊಂಡು ಹಳ್ಳಿ ಹಳ್ಳಿಗಳಲ್ಲಿ ತೆರಳಿ ಕೊರೋನಾ ವೈರಸ್ ನಿಯಂತ್ರಿಸಲು ಜನರಿಗೆ ಅರಿವು ಮೂಡಿಸಲಾಗುತ್ತಿದೆ. 40 ಸಾವಿರ ಕರಪತ್ರವನ್ನು ಜನರಿಗೆ ಹಂಚಲಾಗಿದೆ. ಏಪ್ರಿಲ್ 14ರವರೆಗೂ ಕರ್ಪ್ಯೂ ಇರುವುದರಿಂದ ಜನರು ಸುಖಾಸುಮ್ಮನೆ ಹೊರಗಡೆ ಬರಬೇಡಿ ಎಂದರು.