ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಕಾಂತರಾಜು, ನಗರ ಘಟಕದ ಅಧ್ಯಕ್ಷ ಟಿ.ಎನ್. ಪ್ರಕಾಶ್, ತಾ.ಪಂ. ಮಾಜಿ ಅಧ್ಯಕ್ಷ ಎನ್.ಎಂ. ಸುರೇಶ್, ಸ್ಥಾಯಿ ಸಮಿತಿ ಮಾಜಿ ಸದಸ್ಯ ಎಚ್.ಜಿ. ಸುಧಾಕರ್, ಸಿದ್ದಾಪುರ ಸುರೇಶ್, ನಿಖಿಲ್ ರಾಜಣ್ಣ, ಆದಿತ್ಯ ಜಯಣ್ಣ, ಬಳುವನೆರಲು ಸಿದ್ಧಯ್ಯ, ಹೊಗವನಘಟ್ಟ ಯೋಗಣ್ಣ, ಸಂಘದ ಅಧ್ಯಕ್ಷ ಬಿ. ಯೋಗೀಶ್ವರಸ್ವಾಮಿ, ಬಿ.ಬಿ. ಸಿದ್ಧಲಿಂಗಮೂರ್ತಿ, ಮನೋಹರ್ ಪಟೇಲ್, ಶ್ರೀಹರ್ಷ ಹಾಜರಿದ್ದರು.