ಚಿಕ್ಕನಾಯಕನಹಳ್ಳಿ ತಾಲ್ಲೂಕಿನ 15,975 ರೈತರಿಗೆ ₹9.28 ಕೋಟಿ, ಗುಬ್ಬಿಯ 8,234 ರೈತರಿಗೆ ₹4.10 ಕೋಟಿ, ಕೊರಟಗೆರೆಯ 12,144 ಜನರಿಗೆ ₹7.28 ಲಕ್ಷ, ಕುಣಿಗಲ್ನ 19,022 ಮಂದಿಗೆ ₹9.64 ಲಕ್ಷ, ಮಧುಗಿರಿಯ 15,548 ರೈತರಿಗೆ ₹8.97 ಕೋಟಿ, ಪಾವಗಡದ 5,641 ರೈತರಿಗೆ ₹4.25 ಕೋಟಿ, ಶಿರಾದ 17,013 ರೈತರಿಗೆ ₹11.19 ಲಕ್ಷ, ತಿಪಟೂರಿನ 14,955 ರೈತರಿಗೆ ₹7.78 ಕೋಟಿ, ತುಮಕೂರಿನ 11,004 ರೈತರಿಗೆ ₹5.20 ಕೋಟಿ ಹಾಗೂ ತುರುವೇಕೆರೆಯ 12,796 ರೈತರಿಗೆ ₹6.48 ಕೋಟಿ ಸೇರಿದಂತೆ 1,32,332 ರೈತರಿಗೆ 74.21 ಕೋಟಿ ಬರ ಪರಿಹಾರ ವಿತರಿಸಲಾಗಿದೆ.