ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನರಸಿಂಹರಾಜು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ, ಮೈಸೂರು ವಿ.ವಿ ಕುಲಸಚಿವ ಆರ್.ಶಿವಪ್ಪ,
ದಾವಣಗೆರೆ ವಿ.ವಿಯ ಶರಣಪ್ಪ ವಿ.ಹಲಸಿ, ನಿವೃತ್ತ ಐಎಎಸ್ ಅಧಿಕಾರಿ ಶ್ರೀರಂಗಯ್ಯ, ಹನುಮನರಸಯ್ಯ, ಕೃಷ್ಣಪ್ಪ, ಡಿ.ಕೆ.ರಮೇಶ್, ಬೋರೇಗೌಡ, ರಾಘವೇಂದ್ರ ಕಾಕರ್ಲ, ಉತ್ತಮ್, ನಾಗಭೂಷಣ್, ಮಂಜುನಾಥ್, ರಾಜೇಶ್, ನಾಗರಾಜು,
ಗುರುಮೂರ್ತಿ, ಸುರೇಶ್, ಪದ್ಮನಾಭ್ ಉಪಸ್ಥಿತರಿದ್ದರು.