ಪ್ರತಿಭಟನೆ ನಂತರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಕೇಬಲ್ ರಘುಕುಮಾರ್, ಸಿ.ಕೆ.ತಿಪ್ಪೇಸ್ವಾಮಿ, ಲಕ್ಷ್ಮಿಕಾಂತ್, ಕೊಟ್ಟಶಂಕರ್, ದೊಡ್ಡೇರಿ ಕಣಿಮಯ್ಯ, ನರಸಯ್ಯ, ಹರೀಶ್ಗೌಡ, ಪಾವಗಡ ಪೆದ್ದಣ್ಣ, ಗಂಗಾಧರ್, ಚಿ.ನಾ.ಹಳ್ಳಿ ಕೆಂಚಪ್ಪ, ತುರುವೇಕೆರೆ ಜುಂಜಪ್ಪಸ್ವಾಮಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.