ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ. ಶಶಿಧರ್ ಮಾತನಾಡಿದರು. ರೈತ ಸಂಘದ ಯೋಗಾನಂದಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಜೆಡಿಎಸ್ನ ತರಕಾರಿ ನಾಗರಾಜು, ಬಿ.ಬಿ. ಸಿದ್ದಲಿಂಗಮೂರ್ತಿ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಬಿ.ಎಸ್. ಅನಸೂಯ, ಎಐಟಿಯುಸಿ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜು, ಗ್ರಾ.ಪಂ. ಸದಸ್ಯ ನಾಗತೀಹಳ್ಳಿ ಕೃಷ್ಣಮೂರ್ತಿ, ನಿವೃತ್ತ ಉಪನ್ಯಾಸಕ ಜಯಾನಂದಪ್ಪ, ಸಂಚಾಲಕ ಲೋಕೇಶ್ ಭೈರನಾಯಕನಹಳ್ಳಿ, ಮನೋಹರ್ ಪಟೇಲ್, ಶ್ರೀಕಾಂತ್, ಆರ್ಕೆಎಸ್ ಸಹ ಸಂಚಾಲಕ ಪ್ರಶಾಂತ್ ಹಾಲ್ಕುರಿಕೆ, ರಂಗರಾಮಯ್ಯ, ಬೊಮ್ಮಲಾಪುರ ದಕ್ಷಿಣಮೂರ್ತಿ, ಪ್ರಸಾದ್ ಮಾದಿಹಳ್ಳಿ, ಗೋಪಿ ಬೊಮ್ಮೇನಹಳ್ಳಿ ಇದ್ದರು.