ಸಾಹಿತ್ಯ ಕೃಷಿ: ಮಿಲೆರೆಪಾ, ಮಳೆಬಿದ್ದ ನೆಲದಲ್ಲಿ, ಅನುಕ್ಷಣ ಚರಿತೆ, ಸೂರ್ಯಜಲ, ಮಳೆಯ ಮಂಟಪ, ಮತ್ತೆ ಮತ್ತೆ, ಮಬ್ಬಿನ ಹಾಗೆ ಕಣಿವೆ ಹಾಸಿ ಪ್ರಮುಖ ಕವನ ಸಂಕಲನಗಳು. ಮಹಾಚೈತ್ರ, ಸುಲ್ತಾನ್ ಟಿಪ್ಪು, ಷೇಕ್ಸ್ಪಿಯರ್ ಸ್ವಪ್ನನೌಕೆ, ಮಂಟೇಸ್ವಾಮಿ ಕಥಪ್ರಸಂಗ, ಮಾದಾರಿ ಮಾದಯ್ಯ, ಮಧುರೆಕಾಂಡ, ಮಾಧವಿ, ಮಾತೃಕಾ, ಮಕರಚಂದ್ರ, ಸತಿ, ಚಸ್ಸಂದ್ರ, ಮದುವೆ ಹೆಣ್ಣು ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಬತ್ತೀಸ ರಾಗ (ಆತ್ಮ ಚರಿತ್ರೆ), ಸಾಹಿತ್ಯ ಮತ್ತು ರಂಗಭೂಮಿ, ಮೊದಲ ಕಟ್ಟಿನ ಗದ್ಯ, ಯುಗಾಂತ ಕೃತಿಗಳು ಹೊರ ಬಂದಿವೆ.