ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವಿನಯ್, ಕಿಲಾರ ಗ್ರಾಮದ ಗಂಗಾಧರಪ್ಪ ಅವರ ಮಗನಾದ ಪ್ರಕಾಶ್ ಅವರನ್ನು ತಾಲ್ಲೂಕಿನ ಸಂತೆಮಾವತ್ತೂರು ಬಳಿ 2008ರಲ್ಲಿ ಕೊಲೆಮಾಡಿದ್ದನು. 2015ರಲ್ಲಿ ಗಂಗಾಧರಪ್ಪ ಅವರನ್ನು ಕಿಲಾರ ಗ್ರಾಮದಲ್ಲಿ ಕೊಲೆ ಮಾಡಿದ್ದ ಆರೋಪವಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿ ನಂತರ ನ್ಯಾಯಾಲಯದಲ್ಲಿ ಖುಲಾಸೆಯಾಗಿತ್ತು.